ಲೋಕಸಭಾ ಚುನಾವಣೆ ವೇಳೆ ‘ಮೋದಿ ಅಲೆ’ ಕಾಣಲಿಲ್ಲ, ಗ್ಯಾರಂಟಿ ಅಲೆಯಲ್ಲೇ ಎಲ್ಲ 20 ಸ್ಥಾನದಲ್ಲಿ ಗೆಲುವು: ಸಚಿವ ಈಶ್ವರ ಖಂಡ್ರೆ

ಬೆಂಗಳೂರು : ಈ ಬಾರಿ ಲೋಕಸಭಾ ಚುನಾವಣೆಯ ವೇಳೆ ರಾಜ್ಯದಲ್ಲಿ ಎಲ್ಲಿಯೂ ಮೋದಿ ಅಲೆ ಕಾಣಲೇ ಇಲ್ಲ. ಗ್ಯಾರಂಟಿ ಅಲೆ ಎಲ್ಲೆಡೆ ಪಸರಿಸಿದ್ದು, ಕಾಂಗ್ರೆಸ್ ಪಕ್ಷ ಕನಿಷ್ಠ 20 ಸ್ಥಾನಗಳಲ್ಲಿ ಜಯ ಸಾಧಿಸಲಿದೆ ಎಂಬ ವಿಶ್ವಾಸವನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವ್ಯಕ್ತಪಡಿಸಿದ್ದಾರೆ. ವಿಕಾಸಸೌಧದ ತಮ್ಮ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರಕ್ಕೆ ಒಂದು ವರ್ಷ ತುಂಬಿದೆ. ಈ ಅವಧಿಯಲ್ಲಿ ಪಾರದರ್ಶಕ ಮತ್ತು ಜನಪರವಾದ ಆಡಳಿತವನ್ನು ನೀಡಿದ್ದು, ಜನರ ವಿಶ್ವಾಸ … Continue reading ಲೋಕಸಭಾ ಚುನಾವಣೆ ವೇಳೆ ‘ಮೋದಿ ಅಲೆ’ ಕಾಣಲಿಲ್ಲ, ಗ್ಯಾರಂಟಿ ಅಲೆಯಲ್ಲೇ ಎಲ್ಲ 20 ಸ್ಥಾನದಲ್ಲಿ ಗೆಲುವು: ಸಚಿವ ಈಶ್ವರ ಖಂಡ್ರೆ