‘ಲೋಕಸಭಾ ಚುನಾವಣೆ’ಯಲ್ಲಿ ‘ಮೋದಿ ಸರ್ಕಾರ’ ಸೋಲಿಸಲು ನಿರ್ಧಾರ- ಎಸ್‌.ಆರ್ ಹೀರೆಮಠ

ನವದೆಹಲಿ: ದೇಶದ ಜನತೆಗಾಗಿ ಯಾವುದೇ ಉತ್ತಮ ಯೋಜನೆ, ನಿರ್ಧಾರಗಳನ್ನು ಪ್ರಧಾನಿಯಾಗಿ ಮೋದಿ ಕೈಗೊಳ್ಳಲಿಲ್ಲ. ಕೃಷಿ ಕಾನೂನು ಜಾರಿ ಮಾಡಿ, ರೈತರಿಗೆ ಅನ್ಯಾಯ ಮಾಡಿದ್ದಾರೆ. ಈಗ ಬೆಂಬಲ ಬೆಲೆ ಕಾನೂನು ಜಾರಿ ಮಾಡುತ್ತಿಲ್ಲ. ನಮ್ಮ ಮುಂದಿನ ನಡೆ ಈ ಮೋದಿಯನ್ನು ಮುಂಬರುವಂತ ಲೋಕಸಭಾ ಚುನಾವಣೆಯಲ್ಲಿ ಸೋಲಿಸುವುದೇ ಆಗಿದೆ ಎಂಬುದಾಗಿ ಸಾಮಾಜಿಕ ಹೋರಾಟಗಾರ ಎಸ್ಆರ್ ಹಿರೇಮಠ್ ತಿಳಿಸಿದ್ದಾರೆ. ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ನಿನ್ನೆ ರಾಮಲೀಲಾ ಮೈದಾನದಲ್ಲಿ ರೈತ ಪಂಚಾಯತ್ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ದೇಶದ … Continue reading ‘ಲೋಕಸಭಾ ಚುನಾವಣೆ’ಯಲ್ಲಿ ‘ಮೋದಿ ಸರ್ಕಾರ’ ಸೋಲಿಸಲು ನಿರ್ಧಾರ- ಎಸ್‌.ಆರ್ ಹೀರೆಮಠ