BIGG NEWS : ಸಹಚರರ ಜೊತೆ ಕೊಡಗಿನ ಹೋಂ ಸ್ಟೇಗೆ ಬಂದಿದ್ದ ಶಾರೀಖ್ : ಸ್ಪೋಟಕ ಮಾಹಿತಿ ಬಯಲು

ಮಂಗಳೂರು : ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಎನ್ ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದೀಗ ಪ್ರಕರಣ ಕುರಿತು ಸ್ಪೋಟಕ ಮಾಹಿತಿ ಲಭ್ಯವಾಗಿದ್ದು, ಬಾಂಬ್ ಸ್ಪೋಟಕ್ಕೂ ಮುನ್ನ ಈತ ಕೊಡಗು ಜಿಲ್ಲೆಯ ಹೋಂಸ್ಟೇಗೆ ಬಂದು ಹೋಗಿದ್ದನು ಎಂಬ ಮಾಹಿತಿ ಲಭ್ಯವಾಗಿದೆ. ಕೊಡಗು ಜಿಲ್ಲೆಯ ಹೋಂ ಸ್ಟೇ ಒಂದಕ್ಕೆ ಆತ ಮತ್ತು ಆತನ ಜೊತೆ ಇಬ್ಬರು ಮಹಿಳೆಯರು ಸೇರಿ ಒಂದು ತಂಡವೇ ಹೋಂ ಸ್ಟೇಗೆ ಬಂದು ಹೋಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಬಾಂಬ್ ಸ್ಪೋಟಕ್ಕೂ … Continue reading BIGG NEWS : ಸಹಚರರ ಜೊತೆ ಕೊಡಗಿನ ಹೋಂ ಸ್ಟೇಗೆ ಬಂದಿದ್ದ ಶಾರೀಖ್ : ಸ್ಪೋಟಕ ಮಾಹಿತಿ ಬಯಲು