ಕುತೂಹಲ ಮೂಡಿಸಿದ ಬಿಜೆಪಿ MLC ವಿಶ್ವನಾಥ್- ಸಿದ್ದರಾಮಯ್ಯ ಭೇಟಿ

ಬೆಂಗಳೂರು : ಬಿಜೆಪಿ ಎಂ ಎಲ್ ಸಿ ವಿಶ್ವನಾಥ್ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ. ಬೆಂಗಳೂರಿನ ಸರ್ಕರಿ ನಿವಾಸದಲ್ಲಿ ಸಿದ್ದರಾಮಯ್ಯರನ್ನು ಭೇಟಿಯಾದ ವಿಶ್ವನಾಥ್ ಆರೋಗ್ಯ ವಿಚಾರಣೆ ಮಾಡಿ ನಂತರ ಕೆಲಕಾಲ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬಿಜೆಪಿ ಎಂ ಎಲ್ ಸಿ ವಿಶ್ವನಾಥ್ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದ್ದು, ಇಬ್ಬರ ನಡುವೆ ಏನೆಲ್ಲಾ ಮಾತುಕತೆ ನಡೆಯಿತು ಎಂಬುದನ್ನು ಕಾದು ನೋಡಬೇಕಾಗಿದೆ. BIGG NEWS: ಡಿ.17ರಂದು ರಾಜ್ಯಾದ್ಯಂತ ವಿಶ್ವವಿದ್ಯಾಲಯಗಳ … Continue reading ಕುತೂಹಲ ಮೂಡಿಸಿದ ಬಿಜೆಪಿ MLC ವಿಶ್ವನಾಥ್- ಸಿದ್ದರಾಮಯ್ಯ ಭೇಟಿ