BIGG NEWS: ಉಪ ಚುನಾವಣೆಗೆ MLC ವಿಶ್ವನಾಥ್ 15 ಕೋಟಿ ತೆಗೆದುಕೊಂಡಿದ್ದರು; ಶ್ರೀನಿವಾಸ್ ಪ್ರಸಾದ್ ಆರೋಪ

ಮೈಸೂರು: ಎಂಎಲ್‌ ಸಿ ವಿಶ್ವನಾಥ್‌ ಅವರು ಕಳೆದ ಬಾರಿ ಚುನಾವಣೆಯಲ್ಲಿ 15 ಕೋಟಿ ಹಣ ಪಡೆದುಕೊಂಡಿದ್ದಾರೆ ಎಂದು ಶ್ರೀನಿವಾಸ್ ಪ್ರಸಾದ್ ಆರೋಪಿಸಿದ್ದಾರೆ. BIGG NEWS: ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಬಗ್ಗೆ ಹೇಳಿಕೆ ವಿಚಾರ; ನಾನು ಸತ್ಯಾಂಶವನ್ನೇ ಹೇಳಿದ್ದೇನೆ; ಡಿ.ಕೆ ಶಿವಕುಮಾರ್‌ ಸಮರ್ಥನೆ   ಆ ಹಣದಲ್ಲಿ ಕೇವಲ 4 ರಿಂದ 5 ಕೋಟಿ ಖರ್ಚು ಮಾಡಿ 10 ಕೋಟಿಯನ್ನ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಹಣದಲ್ಲಿ ಮಕ್ಕಳಿಗೆ ಪೆಟ್ರೋಲ್ ಬಂಕ್, ಬಾರ್​​ಗಳನ್ನ ಮಾಡಿಕೊಂಡಿದ್ದಾರೆ ಎಂದು ಸಂಸದ ಶ್ರೀನಿವಾಸ್ … Continue reading BIGG NEWS: ಉಪ ಚುನಾವಣೆಗೆ MLC ವಿಶ್ವನಾಥ್ 15 ಕೋಟಿ ತೆಗೆದುಕೊಂಡಿದ್ದರು; ಶ್ರೀನಿವಾಸ್ ಪ್ರಸಾದ್ ಆರೋಪ