‘ಬೂಟು’ ತಗೊಂಡು ಹೊಡಿತೀನಿ : ಸಂಗಣ್ಣ ಕರಡಿ ಬೆಂಬಲಿಗರ ವಿರುದ್ಧ ‘MLC’ ಹೇಮಲತಾ ನಾಯಕ್ ಗುಡುಗು

ಕೊಪ್ಪಳ : ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಈ ಬಾರಿ ಲೋಕಸಭಾ ಬಿಜೆಪಿ ಟಿಕೆಟ್​ ಕೈತಪ್ಪಿದ್ದು, ಅವರ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ. ಇದೇ ಸಿಟ್ಟಿನಲ್ಲಿ ಬಿಜೆಪಿ ಕಚೇರಿಗೇ ಮುತ್ತಿಗೆ ಹಾಕಿ ದಾಂಧಲೆ ನಡೆಸಿದ್ದಾರೆ. ಮತ್ತೊಂದೆಡೆ ಕರಡಿ ಸಂಗಣ್ಣನ ಬೆಂಬಲಿಗರಿಗೆ ಬೂಟು ತಗೊಂಡು ಹೊಡಿತೀನಿ ನನ್ನಮಗನೆ’ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಗುಡುಗಿದ್ದಾರೆ. BREAKING : ಗದಗದಲ್ಲಿ ಹಣ ಹಂಚಿಕೆ ವಿಚಾರವಾಗಿ ಗಲಾಟೆ : ಮೊದಲ ಹೆಂಡತಿಯ ಮಕ್ಕಳಿಂದ ತಂದೆಯ ಭೀಕರ ಕೊಲೆ ಸಂಸದ ಕರಡಿ … Continue reading ‘ಬೂಟು’ ತಗೊಂಡು ಹೊಡಿತೀನಿ : ಸಂಗಣ್ಣ ಕರಡಿ ಬೆಂಬಲಿಗರ ವಿರುದ್ಧ ‘MLC’ ಹೇಮಲತಾ ನಾಯಕ್ ಗುಡುಗು