BIGG NEWS: ಮುರುಘಾ ಶ್ರೀಗಳು ಪೀಠ ತ್ಯಜಿಸಲು ಆಗ್ರಹಿಸಿ ಶಾಸಕ ಯತ್ನಾಳ್‌ ಪತ್ರ

ಚಿತ್ರದುರ್ಗ: ಮುರುಘಾ ಮಠದ ಶ್ರೀಗಳು ಲೈಂಗಿಕ ಕಿರುಕುಳ ಆರೋಪದ ಮೇಲೆ ಜೈಲುಪಾಲಾಗಿದ್ದಾರೆ. ಈ ಬಗ್ಗೆ ಬಸನಗೌಡ ಯತ್ನಾಳ್‌ ಹೈಕೋರ್ಟ್‌ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ. BIGG NEWS: ವಿಮ್ಸ್‌ ಆಸ್ಪತ್ರೆ ದುರಂತ ಕುರಿತು ʼಸಮಿತಿ ರಚನೆʼ ; ʼನಾಳೆ ನಾನು ಬಳ್ಳಾರಿ ವಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡುತ್ತೇನೆʼ- ಸಚಿವ ಸುಧಾಕರ್‌   ಮುರುಘಾ ಶರಣರು ಪೀಠ ತ್ಯಜೆಸಬೇಕೆಂದು ನಿರ್ದೇಶನ ನೀಡುವಂತೆ ಹೈಕೋರ್ಟ್‌ ನ್ಯಾಯಮೂರ್ತಿ, ಸಿಎಸ್‌ ಗೆ ಯತ್ನಾಳ್‌ ಪತ್ರ ಬರೆದಿದ್ದಾರೆ. ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಯತ್ನಾಳ್‌ ಪತ್ರ ಬರೆದಿದ್ದಾರೆ. … Continue reading BIGG NEWS: ಮುರುಘಾ ಶ್ರೀಗಳು ಪೀಠ ತ್ಯಜಿಸಲು ಆಗ್ರಹಿಸಿ ಶಾಸಕ ಯತ್ನಾಳ್‌ ಪತ್ರ