BIGG NEWS : ಯುವಕರೊಂದಿಗೆ ಪಂಚೆಯಲ್ಲೆ ʼಕಬ್ಬಡಿ ಆಡಿದ ಶಾಸಕ ಶಿವಲಿಂಗೇಗೌಡʼ | KM Shivalinge Gowda

ಹಾಸನ : ಅರಸೀಕೆರೆ ತಾಲೂಕಿನ ತಾಂಡ್ಯ ಗ್ರಾಮ ಹಾಗೂ ಪಟ್ಟಣದಲ್ಲಿ ನಡೆದ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ಆಯೋಜಿಸಿದ್ದು, ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ  ಚಾಲನೆ ನೀಡಿದ್ದರು. BIGG NEWS : ಉಪ್ಪಿನಂಗಡಿಯಲ್ಲಿ ಕುದುರೆಗೆ ಸರ್ಕಾರಿ ಬಸ್‌ ಡಿಕ್ಕಿ, ಸ್ಥಳದಲ್ಲೇ ಸಾವು : ಸವಾರನಿಗೆ ಗಂಭೀರ ಗಾಯ ಈ ಸಂದರ್ಭದಲ್ಲಿ ರಾಜಕೀಯ ಜಂಜಾಟದ ನಡುವೆ  ಯುವಕರೊಂದಿಗೆ  ಕಬಡ್ಡಿ.. ಕಬಡ್ಡಿ  .. ಎನ್ನುತ್ತ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಕೆಎಂ ಶಿವಲಿಂಗೇಗೌಡ  ಕಬಡ್ಡಿ ಆಡಿದ ಫೋಟೋ ವೈರಲ್‌ … Continue reading BIGG NEWS : ಯುವಕರೊಂದಿಗೆ ಪಂಚೆಯಲ್ಲೆ ʼಕಬ್ಬಡಿ ಆಡಿದ ಶಾಸಕ ಶಿವಲಿಂಗೇಗೌಡʼ | KM Shivalinge Gowda