BIG NEWS: ನೆರೆ ವೀಕ್ಷಣೆಗೆ ತೆರಳಿದ ಶಾಸಕ ಎನ್ ಮಹೇಶ್ ಗೆ ಗ್ರಾಮಸ್ಥರಿಂದ ಹಿಗ್ಗಾಮುಗ್ಗ ತರಾಟೆ: ಸ್ಥಳದಿಂದ ಕಾಲ್ಕಿತ್ತ ಮಾಜಿ ಸಚಿವ

ಚಾಮರಾಜನಗರ: ಚುನಾವಣೆಯಲ್ಲಿ ( Election ) ಗೆದ್ದ ನಂತ್ರ, ನೆರೆಯ ಸಂಬಂಧ ಇದೇ ಮೊದಲ ಬಾರಿಗೆ ಚಾಮರಾಜನಗರದ ಬೂದಿತಿಟ್ಟು ಹಾಗೂ ಕೆಸ್ತೂರಿಗೆ ಭೇಟಿ ನೀಡಿದಂತ ಶಾಸಕ ಎನ್ ಮಹೇಶ್ ( MLA N Mahesh ) ಅವರನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮಸ್ಥರು ಪೊಲೀಸರ ಮನವೊಲಿಕೆಗೂ ಬಗ್ಗದೇ ತರಾಟೆಗೆ ತೆಗೆದುಕೊಂಡ ಪರಿಣಾಮ, ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಸ್ಥಳದಿಂದ ಕಾಲ್ಕಿತ್ತ ಘಟನೆ ಇಂದು ನಡೆಯಿತು. BIGG NEWS : ಪುರಿ ಕಡಲತೀರದಲ್ಲಿ ಮರಳಿನಲ್ಲಿ ʻ ಗಣೇಶನ … Continue reading BIG NEWS: ನೆರೆ ವೀಕ್ಷಣೆಗೆ ತೆರಳಿದ ಶಾಸಕ ಎನ್ ಮಹೇಶ್ ಗೆ ಗ್ರಾಮಸ್ಥರಿಂದ ಹಿಗ್ಗಾಮುಗ್ಗ ತರಾಟೆ: ಸ್ಥಳದಿಂದ ಕಾಲ್ಕಿತ್ತ ಮಾಜಿ ಸಚಿವ