Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Facebook Twitter Instagram
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    • STATE
    • KARNATAKA
    • INDIA
    • WORLD
    • SPORTS
      • CRICKET
      • OTHER SPORTS
    • FILM
      • SANDALWOOD
      • BOLLYWOOD
      • OTHER FILM
    • LIFE STYLE
      • BEAUTY TIPS
    • BUSINESS
    • JOBS
    • CORONA VIRUS
    • AUTOMOBILE
      • BIKE-REVIEWS
      • CAR-REVIEWS
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Home » BIGG NEWS: ನನಗೇನು ಸಚಿವನಾಗು ಅರ್ಹತೆ ಇಲ್ಲವಾ.? : ಸಚಿವಸ್ಥಾನಕ್ಕಾಗಿ ಸಿಡಿದೆದ್ದ ಬಿಜೆಪಿ ಶಾಸಕ
    KARNATAKA

    BIGG NEWS: ನನಗೇನು ಸಚಿವನಾಗು ಅರ್ಹತೆ ಇಲ್ಲವಾ.? : ಸಚಿವಸ್ಥಾನಕ್ಕಾಗಿ ಸಿಡಿದೆದ್ದ ಬಿಜೆಪಿ ಶಾಸಕ

    Kannada NewsBy Kannada NewsJanuary 24, 11:02 am

    ದಾವಣಗೆರೆ: ರಾಜ್ಯದಲ್ಲಿ ಸಚಿವ ಸ್ಥಾನಕ್ಕಾಗಿ ಸಂಪುಟ ವಿಸ್ತರಣೆ ( Cabinet Expansion ) ಗರಿಗೆದರಿದೆ. ಇದರ ಬೆನ್ನಲ್ಲೇ ಸಚಿವಸ್ಥಾನದ ಆಕಾಂಕ್ಷಿಗಳು ತೆರೆ ಮರೆಯಲ್ಲಿ ಕೆಲವರು ಕಸರತ್ತು ನಡೆಸ್ತಾ ಇದ್ದರೇ, ಮತ್ತೆ ಕೆಲವರು ನೇರವಾಗೇ ಸಿಡಿದೆದ್ದಿದ್ದಾರೆ. ನನಗೇನು ಸಚಿವನಾಗೋ ಅರ್ಹತೆ ಇಲ್ಲವಾ.? ಎಂಬುದಾಗಿ ಸಚಿವಸ್ಥಾನಕ್ಕಾಗಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ( MLA MP Renukacharya ) ಸಿಡಿದೆದ್ದಿದ್ದಾರೆ. 

    ‘ಮಗನ ಸಾವಿನ ಸುದ್ದಿ’ ಕೇಳಿ ತಾಯಿಯೂ ನಿಧನ: ಸಾವಿನಲ್ಲೂ ಒಂದಾದ ‘ತಾಯಿ-ಮಗ’

    ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಹೊನ್ನಾಳ್ಳಿಯ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು, ಬಿಜೆಪಿ ಸರ್ಕಾರ ಅಸ್ಥತ್ವಕ್ಕೆ ಬರೋದಕ್ಕೆ ನಾನು ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಪ್ರಯತ್ನಿಸಿದ್ದೇವೆ. ಮೈತ್ರಿ ಸರ್ಕಾರದ ಪತನದ ಹಿಂದೆ ನಮ್ಮ ಪ್ರಯತ್ನ ಕೂಡ ಇದೆ ಎಂದಿದ್ದಾರೆ.

    Cabinet Expansion: ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಹೆಚ್ಚಾದ ಸಂಪುಟ ವಿಸ್ತರಣೆ ಕೂಗು: ಸದ್ಯದಲ್ಲೇ ಸಿಎಂ ಬೊಮ್ಮಾಯಿ ಸಂಪುಟ ವಿಸ್ತರಣೆ.?

    ಶಾಸಕರಾಗಿ ನಾವು ಸಚಿವರಿಗೆ ಪೋನ್ ಮಾಡಿದ್ರೇ ಪೋನ್ ಪಿಕ್ ಮಾಡೋದಿಲ್ಲ. ಯಾವುದಾದರೂ ಕೆಲಸ ಮಾಡಿಕೊಡಿ ಅಂತ ಲೆಟರ್ ಕೊಟ್ಟರೇ ಕ್ಯಾರೆ ಎನ್ನದಂತ ಪರಿಸ್ಥಿತಿ ಇದೆ. ಹೀಗೆ ನಡೆದುಕೊಳ್ಳುವಂತ ಸಚಿವರ ಅವಶ್ಯಕತೆ ಏನಿದೆ. ಇವರೆಲ್ಲಾ ಸಂಪುಟದಲ್ಲಿ ಇರಬೇಕಾ ಅಂತ ಕಿಡಿಕಾರಿದರು.

    ವ್ಯಕ್ತಿ ಶವವನ್ನು ಸುತ್ತುವರಿದ 124 ಹಾವುಗಳು… ಆತನ ಸಾವಿಗೆ ಪುರಾವೆಗಳು ಸಿಗದೇ ಪೊಲೀಸರೇ ಕಂಗಾಲು!

    ಶಾಸಕನಾಗಿ ಸಚಿವನಾಗೋದಕ್ಕೆ ನನಗೆ ಅರ್ಹತೆ ಇಲ್ಲವಾ.? ಖಾಲಿ ಇರುವಂತ ಸಚಿವ ಸ್ಥಾನವನ್ನು ಭರ್ತಿ ಮಾಡೋದಾದರೇ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಬಹಿರಂಗವಾಗಿಯೇ ಸಚಿವಸ್ಥಾನಕ್ಕಾಗಿ ಬೇಡಿಕೆಯನ್ನು ಇಟ್ಟಿದ್ದಾರೆ.


    best web service company
    Share. Facebook Twitter LinkedIn WhatsApp Email

    Related Posts

    ರಾಜ್ಯದಲ್ಲೂ ಪೆಟ್ರೋಲ್‌ ತೆರಿಗೆ ಕಡಿತ ಸಂಭವ: ಸಿಎಂ ಬೊಮ್ಮಾಯಿ ವಿದೇಶದಿಂದ ಬಂದ ಬಳಿಕ ನಿರ್ಧಾರ?

    May 23, 8:07 am

    ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆಯಿಂದ ಎಚ್ಚರಿಕೆ

    May 23, 7:15 am

    ದಲಿತ ಸ್ವಾಮೀಜಿಗೆ ಊಟ ಉಣಿಸಿ, ವಾಪಸ್‌ ಅದೇ ಅನ್ನ ತಿಂದ ಕಾಂಗ್ರೆಸ್ ಶಾಸಕ ಜಮೀರ್!… Video Viral

    May 23, 6:16 am
    Recent News

    ಮಹಾರಾಷ್ಟ್ರದ ಸೋಲಾಪುರದಲ್ಲಿ ಎರಡು ವಾಹನಗಳ ನಡುವೆ ಭೀಕರ ಅಪಘಾತ: 6 ಮಂದಿ ಸಾವು

    May 23, 8:17 am

    ರಾಜ್ಯದಲ್ಲೂ ಪೆಟ್ರೋಲ್‌ ತೆರಿಗೆ ಕಡಿತ ಸಂಭವ: ಸಿಎಂ ಬೊಮ್ಮಾಯಿ ವಿದೇಶದಿಂದ ಬಂದ ಬಳಿಕ ನಿರ್ಧಾರ?

    May 23, 8:07 am

    Big News:‌ ಇಂದಿನಿಂದ ಕ್ವಾಡ್‌ ಶೃಂಗ ಸಭೆ: ಜಪಾನ್‌ ತಲುಪಿದ ಪ್ರಧಾನಿ ಮೋದಿ

    May 23, 7:43 am

    ಪಿಂಚಣಿದಾರರೇ ಗಮನಿಸಿ!: ಮೇ 25ರೊಳಗೆ ಈ ಕೆಲಸ ಪೂರ್ಣಗೊಳಿಸುವಂತೆ ರಕ್ಷಣಾ ಸಚಿವಾಲಯದಿಂದ ಸೂಚನೆ!

    May 23, 7:23 am
    State News
    KARNATAKA

    ರಾಜ್ಯದಲ್ಲೂ ಪೆಟ್ರೋಲ್‌ ತೆರಿಗೆ ಕಡಿತ ಸಂಭವ: ಸಿಎಂ ಬೊಮ್ಮಾಯಿ ವಿದೇಶದಿಂದ ಬಂದ ಬಳಿಕ ನಿರ್ಧಾರ?

    By kannadanewsnowMay 23, 8:07 am0

    ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆಯನ್ನು ಕೇಂದ್ರ ಇಳಿಕೆ ಮಾಡಿದ ಬೆನ್ನಲ್ಲೇ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನದಲ್ಲಿ ರಾಜ್ಯಗಳು ತೆರಿಗೆ ಇಳಿಕೆ…

    ದಲಿತ ಸ್ವಾಮೀಜಿಗೆ ಊಟ ಉಣಿಸಿ, ವಾಪಸ್‌ ಅದೇ ಅನ್ನ ತಿಂದ ಕಾಂಗ್ರೆಸ್ ಶಾಸಕ ಜಮೀರ್!… Video Viral

    May 23, 6:16 am

    Watch Video: ಇದು ಸಹೋದರತ್ವ- ಬಂಧುತ್ವ ಅಂತ ‘ಶಾಸಕ ಜಮೀರ್ ಅಹ್ಮದ್’ ಮಾಡಿದ್ದೇನು ಗೊತ್ತಾ.? ಈ ವೀಡಿಯೋ ನೋಡಿ.!

    May 22, 5:32 pm

    ಜಾತಿ, ಧರ್ಮಗಳಿಗೆ ಮಿಗಿಲಾದದ್ದು ಮಾನವೀಯತೆ – ಶಾಸಕ ಜಮೀರ್ ಅಹ್ಮದ್ ಖಾನ್

    May 22, 4:38 pm

    kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

    Quick Links
    • State
    • Karnataka
    • India
    • World
    • Sports
    • Film
    • Lifestyle
    • Business
    • Jobs
    • Corona Virus
    • Automobile
    contact us

    kannadanewsnow@gmail.com

    FOLLOW US

    breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

    • Home
    • Lifestyle
    • Buy Now
    Copyright © 2022 | All Right Reserved | kannadanewsnow.com
    Digital Partner Blueline Computers

    Type above and press Enter to search. Press Esc to cancel.