ಮಾನವೀಯತೆ ಮೆರೆದ ‘ಶಾಸಕ ಬೇಳೂರು ಗೋಪಾಲಕೃಷ್ಣ’: ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ‘ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ’

ಶಿವಮೊಗ್ಗ: ಅಪಘಾತವಾಗಿದ್ರೇ ನಾಮುಂದು, ತಾಮುಂದು ಅಂತ ನೋಡಿ, ಅಯ್ಯೋ ಅಂತ ಮರುಗೋರೋ ಹೆಚ್ಚು. ಇನ್ನೂ ಕೆಲವರು ಮೊಬೈಲ್ ಕ್ಯಾಮರಾ ಆನ್ ಮಾಡಿ, ವೀಡಿಯೋ ಮಾಡಿಕೊಳ್ಳುದು ಹುಚ್ಚು. ಇದರ ನಡುವೆ ಅಪಘಾತದಂತ ಸಂದರ್ಭದಲ್ಲಿ ತುರ್ತು ಚಿಕಿತ್ಸೆಯ ವ್ಯವಸ್ಥೆ ಮಾಡಿದ್ರೆ ಅಮೂಲ್ಯ ಜೀವ ಉಳಿಸಬಹುದು ಎಂಬ ಧ್ಯೇಯ ಹೊಂದಿರೋ, ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಮಾತ್ರ, ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಸಿಗಂದೂರು ದೇವಸ್ಥಾನಕ್ಕೆ ತೆರಳುತ್ತಿದ್ದ ದಂಪತಿಗಳಿಗೆ ಅಪಘಾತದಲ್ಲಿ ಗಾಯ ಸಿಗಂದೂರು ದೇವಸ್ಥಾನಕ್ಕೆ ಬೈಕ್ … Continue reading ಮಾನವೀಯತೆ ಮೆರೆದ ‘ಶಾಸಕ ಬೇಳೂರು ಗೋಪಾಲಕೃಷ್ಣ’: ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ‘ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ’