ಶಿವಮೊಗ್ಗ: ನಾಳೆ ಇಡೀ ದಿನ ‘ಮಳೆಹಾನಿ ಪ್ರದೇಶ’ಗಳಿಗೆ ‘ಶಾಸಕ ಬೇಳೂರು ಗೋಪಾಲಕೃಷ್ಣ’ ಭೇಟಿ, ವೀಕ್ಷಣೆ

ಶಿವಮೊಗ್ಗ: ಪುತ್ರಿಯ ಮನೆಗೆ ಬೆಲ್ಜಿಯಂಗೆ ತೆರಳಿದ್ದಂತ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಬೆಂಗಳೂರಿಗೆ ಇಂದು ವಾಪಾಸ್ ಆಗಿದ್ದರು. ಈ ಬೆನ್ನಲ್ಲೇ ಸಾಗರದ ಸ್ವ ಕ್ಷೇತ್ರಕ್ಕೆ ಆಗಮಿಸುತ್ತಿರುವಂತ ಆವರು, ನಾಳೆ ಇಡೀ ದಿನ ಸಾಗರ ನಗರದ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಮಳೆಯಿಂದ ಬಿದ್ದಂತ ಮನೆಗಳನ್ನು ವೀಕ್ಷಣೆ ಮಾಡಲಿದ್ದಾರೆ. ವಿದೇಶಕ್ಕೆ ತೆರಳಿದ್ದಂತ ಶಾಸಕ ಬೇಳೂರು ಗೋಪಾಲಕೃಷ್ಣ ಬೆಂಗಳೂರಿಗೆ ಮರಳಿದ್ದು, ಇಂದು ಮಧ್ಯರಾತ್ರಿ ಸಾಗರಕ್ಕೆ ಆಗಮಿಸಲಿದ್ದಾರೆ. ಆ ನಂತ್ರ ದಿನಾಂಕ 31-07-2024ರ ನಾಳೆ ಬೆಳಿಗ್ಗೆ 8 ಗಂಟೆಯಿಂದಲೇ ಮಳೆಹಾನಿ ಪ್ರದೇಶಗಳಿಗೆ … Continue reading ಶಿವಮೊಗ್ಗ: ನಾಳೆ ಇಡೀ ದಿನ ‘ಮಳೆಹಾನಿ ಪ್ರದೇಶ’ಗಳಿಗೆ ‘ಶಾಸಕ ಬೇಳೂರು ಗೋಪಾಲಕೃಷ್ಣ’ ಭೇಟಿ, ವೀಕ್ಷಣೆ