ಗೋಕಾಕ್ ಗೆ ನಾನೊಬ್ಬನೇ ಬರುತ್ತೇನೆ, ಕಲ್ಲು ಒಡೆಯುತ್ತೀರೋ, ಮೊಟ್ಟೆ ಹೊಡೆಯುತ್ತೀರೋ ನೋಡೆ ಬಿಡೋಣ: ಸತೀಶ್ ಜಾರಕಿಹೊಳಿ ಬೆಂಬಲಿಕರಿಗೆ ಯತ್ನಾಶ್ ಸವಾಲ್

ಗೋಕಾಕ್:  ಶಾಸಕ ಸತೀಶ್ ಜಾರಕಿಹೊಳಿ ಬಗ್ಗೆ ಮಾತನಾಡಿದ್ದಂತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ವೇದಿಕೆಗೆ ನುಗ್ಗಿ ಹೊಡೆಯುತ್ತೇವೆ ಎಂಬುದಾಗಿ ಬೆಂಬಲಿಗರು ಹರಿ ಹಾಯ್ದಿದ್ದರು. ಅದಕ್ಕೆ ಪ್ರತಿಯಾಗಿ ನಾನೊಬ್ಬನೇ ಗೋಕಾಕ್ ಗೆ ಬರುತ್ತೇನೆ ಕಲ್ಲು, ಮೊಟ್ಟೆ ಹೊಡೆಯುತ್ತೀರೋ ನೋಡೇ ಬಿಡೋಣ ಎಂಬುದಾಗಿ ಯತ್ನಾಳ್ ಸವಾಲ್ ಹಾಕಿದ್ದಾರೆ. BIG BREAKING NEWS: ಈ ಬಾರಿ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ – ಮಾಜಿ ಸಿಎಂ ಸಿದ್ಧರಾಮಯ್ಯ ಘೋಷಣೆ | Siddaramaiah ಇಂದು ನಗರದಲ್ಲಿನ ಪಂಚಮಸಾಲಿ ಸಮಾಜದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದಂತ … Continue reading ಗೋಕಾಕ್ ಗೆ ನಾನೊಬ್ಬನೇ ಬರುತ್ತೇನೆ, ಕಲ್ಲು ಒಡೆಯುತ್ತೀರೋ, ಮೊಟ್ಟೆ ಹೊಡೆಯುತ್ತೀರೋ ನೋಡೆ ಬಿಡೋಣ: ಸತೀಶ್ ಜಾರಕಿಹೊಳಿ ಬೆಂಬಲಿಕರಿಗೆ ಯತ್ನಾಶ್ ಸವಾಲ್