BIGG UPDATE : ಸುಖಾಂತ್ಯ ಕಂಡ ಕನಕಪುರ ದೇಗುಲ ಮಠದ ಮಕ್ಕಳ ‘ಮಿಸ್ಸಿಂಗ್ ಕೇಸ್’ : ಮೂವರು ಬಾಲಕರು ಸುರಕ್ಷಿತವಾಗಿ ವಾಪಸ್

ರಾಮನಗರ : ಕನಕಪುರ ದೇವಸ್ಥಾನ ಮಠದ ಮೂವರು ಮಕ್ಕಳು ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿತ್ತು. ಇದೀಗ ಈ ಪ್ರಕರಣ ಸುಖಾಂತ್ಯ ಕಂಡಿದ್ದು, ಮಕ್ಕಳು ಮಠಕ್ಕೆ ವಾಪಸ್ ಆಗಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರ ನಗರದಲ್ಲಿರುವ ದೇವಸ್ಥಾನದ ಮಠದಲ್ಲಿದ್ದ ಮೂವರು ಬಾಲಕರಾದ ಶಿವಕುಮಾರ್ (15), ಪ್ರತಾಪ್ (16) ಹಾಗೂ ಕಾರ್ತಿಕ್ (15) ನಾಪತ್ತೆಯಾಗಿದ್ದಾರೆ. ನವೆಂಬರ್ 9 ರ ರಾತ್ರಿಯಿಂದ ಮಠದಿಂದ ನಾಪತ್ತೆಯಾಗಿದ್ದರು. ಇದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸದ್ಯ, ಮೂವರು ಮಕ್ಕಳು ಮಠಕ್ಕೆ ವಾಪಸ್ ಆಗಿದ್ದಾರೆ. … Continue reading BIGG UPDATE : ಸುಖಾಂತ್ಯ ಕಂಡ ಕನಕಪುರ ದೇಗುಲ ಮಠದ ಮಕ್ಕಳ ‘ಮಿಸ್ಸಿಂಗ್ ಕೇಸ್’ : ಮೂವರು ಬಾಲಕರು ಸುರಕ್ಷಿತವಾಗಿ ವಾಪಸ್