BIGG NEWS : ಮೇಲುಕೋಟೆ ಬೆಟ್ಟದಲ್ಲಿ ತಪ್ಪಿದ ದುರಂತ : ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳ ಮೇಲೆ ಬಿದ್ದ ಬೃಹತ್ ಮರ : ಗಂಭೀರ ಗಾಯ

ಮಂಡ್ಯ ಜಿಲ್ಲೆಯ ಪಾಂಡಪುರ ತಾಲೂಕಿನ ಮೇಲುಕೋಟೆ ಯೋಗನರಸಿಂಹ ಸ್ವಾಮಿ ಬೆಟ್ಟಕ್ಕೆ  ಪ್ರವಾಸಕ್ಕೆ ಬಂದಿದ್ದ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ  ಮೇಲೆ ಮರ ಬಿದ್ದು, ಹಲವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. BIGG NEWS : ‘ಎಬೋಲಾ ವೈರಸ್ ‘ಎಂದರೇನು? ಎಚ್ಚರಿಕೆ ಚಿಹ್ನೆ & ರೋಗಲಕ್ಷಣಗಳ ಮಾಹಿತಿ ಇಲ್ಲಿದೆ |Ebola virus disease   ಧಾರ್ಮಿಕ ಪ್ರವಾಸ ಕೈಗೊಂಡಿದ್ದ ಮೈಸೂರು ಜಿಲ್ಲೆಯ ನಂಜನಗೂಡು ಲಯನ್ಸ್ ಶಾಲೆಯ ವಿದ್ಯಾರ್ಥಿಗಳು ಮೇಲುಕೋಟೆಯ ನರಸಿಂಹಸ್ವಾಮಿ ಬೆಟ್ಟ ಹತ್ತು ವೇಳೆ ಒಣಗಿದ್ದ ಮರವೊಂದು ಇದ್ದಕ್ಕಿದ್ದಂತೆ … Continue reading BIGG NEWS : ಮೇಲುಕೋಟೆ ಬೆಟ್ಟದಲ್ಲಿ ತಪ್ಪಿದ ದುರಂತ : ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳ ಮೇಲೆ ಬಿದ್ದ ಬೃಹತ್ ಮರ : ಗಂಭೀರ ಗಾಯ