BIGG NEWS : ದಾವಣಗೆರೆಯಲ್ಲಿ ‘ ಸಾವರ್ಕರ್‌, ತಿಲಕ್‌ ಬ್ಯಾನರ್‌ ಹರಿದ’ ದುಷ್ಕರ್ಮಿಗಳು : ಕಿಡಿಗೇಡಿಗಳ ಬಂಧನಕ್ಕೆ ‘ ಹಿಂದೂ ಕಾರ್ಯಕರ್ತರು ಆಕ್ರೋಶ ‘

ದಾವಣಗೆರೆ : ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ಸಾಗರ ಗಣೇಶ ಸೇವಾ ಸಮಿತಿ ಹಾಕಿದ್ದ ಸಾವರ್ಕರ್‌ ಹಾಗೂ ತಿಲಕ್‌ ಬ್ಯಾನರ್‌ಗಳನ್ನು ಕಿಡಿಗೇಡಿಗಳು ಹರಿದ ಹಾಕಿ ರಾಜ್ಯದಲ್ಲಿ ಇದೀಗ ಮತ್ತಷ್ಟು ವಿವಾದ ಸೃಷ್ಠಿಸಿದ್ದಾರೆ Shocking:‌ ಜಮ್ಮು & ಕಾಶ್ಮೀರ: ನಾಪತ್ತೆಯಾಗಿದ್ದ ಬಿಜೆಪಿ ನಾಯಕ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ | BJP leader found hanging ತಡರಾತ್ರಿ ಸಾವರ್ಕರ್‌ ಫೋಟೋ ಇರುವ ಬ್ಯಾನರ್‌ ಹರಿದಿದ್ದಾರೆ ಆ ಕಾರಣಕ್ಕಾಗಿ   ಹಿಂದೂ ಕಾರ್ಯಕರ್ತರು ಬ್ಯಾನರ್‌ ಹರಿದು ಹಾಕಿದ್ದ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಕ್ರೋಶ … Continue reading BIGG NEWS : ದಾವಣಗೆರೆಯಲ್ಲಿ ‘ ಸಾವರ್ಕರ್‌, ತಿಲಕ್‌ ಬ್ಯಾನರ್‌ ಹರಿದ’ ದುಷ್ಕರ್ಮಿಗಳು : ಕಿಡಿಗೇಡಿಗಳ ಬಂಧನಕ್ಕೆ ‘ ಹಿಂದೂ ಕಾರ್ಯಕರ್ತರು ಆಕ್ರೋಶ ‘