BIGG NEWS: ಬೆಂಗಳೂರಿನಲ್ಲಿ ಚಿಕನ್‌ ರೋಲ್‌ ಕೊಡದಿದ್ದಕ್ಕೆ ಹೋಟೆಲ್‌ ರೂಮಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು

ಬೆಂಗಳೂರು: ನಗರದಲ್ಲಿ ಚಿಕನ್‌ ರೋಲ್‌ ಕೊಡಲಿಲ್ಲ ಎಂದು ಮೂವರು ಕಿಡಿಗೇಡಿಗಳು ಹೋಟೆಲ್‌ ರೂಮಿಗ್‌ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿರುವ ಘಟನೆ ನಡೆದಿದೆ. BREAKING NEWS: ಕನಕಪುರ ನಗರಸಭೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಮಹತ್ವದ ಕಡತಗಳ ಪರಿಶೀಲನೆ   ತಡರಾತ್ರಿ ಚಿಕನ್‌ ರೋಲ್‌ ಕೇಳ್ಕೊಂಡು ಹನುಮಂತನಗರದ ಕುಮಾರ್ ಹೋಟೆಲ್‌ಗೆ ಮೂವರು ಯುವಕರು ಬಂದಿದ್ದಾರೆ. ಹೋಟೆಲ್ ಸಿಬ್ಬಂದಿ ಇಲ್ಲ ಎಂದಿದ್ದಕ್ಕೆ ಯುವಕರ ನಡುವೆ ಮಾತಿನ ಚಕಮಕಿ ಆಗಿ ಗಲಾಟೆಗೆ ನಡೆದಿದೆ.ಗಲಾಟೆಯಲ್ಲಿ ಹೋಟೆಲ್ ಸಿಬ್ಬಂದಿ ಯುವಕರಿಗೆ ತದುಕಿ ಕಳಿಸಿದ್ದಾರೆ. ಏಟು … Continue reading BIGG NEWS: ಬೆಂಗಳೂರಿನಲ್ಲಿ ಚಿಕನ್‌ ರೋಲ್‌ ಕೊಡದಿದ್ದಕ್ಕೆ ಹೋಟೆಲ್‌ ರೂಮಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು