BIG NEWS: ‘ಮತದಾರರ ಪಟ್ಟಿ’ಯಲ್ಲಿ ‘ಅಲ್ಪಸಂಖ್ಯಾತ ಮತದಾರ’ರನ್ನು ಕೈಬಿಟ್ಟಿಲ್ಲ- ಸಿಎಂ ಬೊಮ್ಮಾಯಿ ಸ್ಪಷ್ಟನೆ

ಧಾರವಾಡ : ರಾಜ್ಯಾದ್ಯಂತ ಅನಧಿಕೃ ಸಮೀಕ್ಷೆಗಳು ನಡೆದು ಅಲ್ಪಸಂಖ್ಯಾತರ ಮತದಾರರನ್ನು ಡಿಲೀಟ್ ಮಾಡಲಾಗುತ್ತಿದೆ ಎನ್ನುವುದು ಸುಳ್ಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ತಿಳಿಸಿದರು. BIGG NEWS : ಬೆಂಗಳೂರಿನಲ್ಲಿ ನೈಟ್‌ರೈಡ್‌ ಮಾಡೋರೆ ಹುಷಾರ್‌ ! ನೈಸ್‌ರೋಡ್‌ನಲ್ಲಿ ಚಿರತೆ ಭೀತಿ, ಸಿಸಿಟಿವಿಯಲ್ಲಿ ಸೆರೆ ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ಈಗಾಗಲೇ ರಾಜ್ಯ ಚುನಾವಣೆ ಆಯೋಗ ಈ ಬಗ್ಗೆ ಗಮನ ಹರಿಸಿದೆ. ಚುನಾವಣಾ ಆಯೋಗದ ನೇತೃತ್ವದಲ್ಲಿ ಮತದಾರರನ್ನು … Continue reading BIG NEWS: ‘ಮತದಾರರ ಪಟ್ಟಿ’ಯಲ್ಲಿ ‘ಅಲ್ಪಸಂಖ್ಯಾತ ಮತದಾರ’ರನ್ನು ಕೈಬಿಟ್ಟಿಲ್ಲ- ಸಿಎಂ ಬೊಮ್ಮಾಯಿ ಸ್ಪಷ್ಟನೆ