BIGG NEWS: ಮಂಡ್ಯದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ, ಕೊಲೆ ಪ್ರಕರಣ; ಕ್ಯಾಂಡಲ್‌ ಮೆರವಣಿಗೆ

ಮಂಡ್ಯ: ಜಿಲ್ಲೆಯ ಮಳವಳ್ಳಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ, ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಕ್ಯಾಂಡಲ್‌ ಮೆರವಣಿಗೆ ನಡೆಸಿದರು. BIGG NEWS: 382 ಮರಗಳನ್ನು ಕಡಿಯಲು ವಿಮಾನ ನಿಲ್ದಾಣ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿದ BMRCL ಈ ಪ್ರಕರಣದ ಕುರಿತು ಜಿಲ್ಲಾದ್ಯಂತ ವ್ಯಾಪಕ ಖಂಡಿಸಿದ್ದಾರೆ. ಮೃತ ಬಾಲಕಿಯ ಫೋಟೋ ಮುಂದೆ ಮೇಣದ ಬತ್ತಿ ಹಚ್ಚಿ ಸಂತಾಪ ಸೂಚಿಸಿದ್ದಾರೆ. ಇನ್ನು ಮೇಣದ ಬತ್ತಿ ಹಚ್ಚಿ ಸಾರ್ವಜನಿಕರು ರ್ಯಾಲಿ ನಡೆಸಿದರು. ಈ ವೇಳೆ … Continue reading BIGG NEWS: ಮಂಡ್ಯದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ, ಕೊಲೆ ಪ್ರಕರಣ; ಕ್ಯಾಂಡಲ್‌ ಮೆರವಣಿಗೆ