BIG BREAKING NEWS: ಸಚಿವ ವಿ. ಸೋಮಣ್ಣ ಪುತ್ರ ಅರುಣ್ & ನಟ ಸೃಜನ್‌ ಲೋಕೇಶ್‌ ಟೀಮ್ ಗಲಾಟೆ; ಬೆಂಗಳೂರು ಕ್ಲಬ್‌ ನಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ

ಬೆಂಗಳೂರು: ಸಚಿವ ವಿ. ಸೋಮಣ್ಣ ಪುತ್ರ ಅರುಣ್ ಮತ್ತು ನಟ ಸೃಜನ್‌ ಲೋಕೇಶ್‌ ಟೀಂ ಗಲಾಟೆ ನಡೆದಿದೆ. ಬೆಂಗಳೂರಿನ ಕ್ಲಬ್‌ ವೊಂದರಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿರುವ ತಡವಾಗಿ ಬೆಳಕಿಗೆ ಬಂದಿದೆ. BIG NEWS : ತಮಿಳುನಾಡಿನಲ್ಲಿ ಸುರಿದ ಭಾರೀ ಮಳೆಗೆ ಇಬ್ಬರು ಬಲಿ, ಶಾಲೆಗಳಿಗೆ ರಜೆ ಘೋಷಣೆ   ನಗರದ ಮುದ್ದಿನಪಾಳ್ಯ ಕಿಂಗ್ಸ್‌ ಕ್ಲಬ್‌ ನಲ್ಲಿ ಗಲಾಟೆ ನಡೆದಿದೆ. ಈ ಘಟನೆ ಸೋಮವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಪ್ಪು ಕಪ್‌ ಬ್ಯಾಡ್ಮಿಂಟನ್‌ … Continue reading BIG BREAKING NEWS: ಸಚಿವ ವಿ. ಸೋಮಣ್ಣ ಪುತ್ರ ಅರುಣ್ & ನಟ ಸೃಜನ್‌ ಲೋಕೇಶ್‌ ಟೀಮ್ ಗಲಾಟೆ; ಬೆಂಗಳೂರು ಕ್ಲಬ್‌ ನಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ