BIGG NEWS: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಮತ್ತೆ ಕೂಗಿದ ಸಚಿವ ಉಮೇಶ್ ಕತ್ತಿ…!

ಬಾಗಲಕೋಟೆ:ಉತ್ತರ ಕರ್ನಾಟಕ ಪ್ರತ್ತೇಕ ರಾಜ್ಯದ ಬಗ್ಗೆ ಮತ್ತೆ ಪುನರುಚ್ಛರಿಸಿದ್ದೇನೆ. ಉತ್ತರ ಕರ್ನಾಟಕ ಯಾವಾಗ ಅಭಿವೃದ್ದಿ ಆಗಿಲ್ಲ ಅಂದರೆ ಅಲ್ಲಯವರೆಗೂ ಕೂಗು ಎತ್ತುತ್ತೇನೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. BREAKING NEWS: PSI ನೇಮಕಾತಿ ಹಗರಣ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮಾಜಿ ಐಪಿಎಸ್ ಅಧಿಕಾರಿ…!   ಆಲಮಟ್ಟಿಯಲ್ಲಿ ಮಾತನಾಡಿದ ಅವರು, ಇದು ಇವತ್ತಿಂದು ಅಲ್ಲ. ಕಳೆದ 20 ವರ್ಷದಿಂದ ಹೋರಾಟ ಮಾಡ್ತಿದ್ದೇನೆ. ಈ ಭಾಗದ ಅಭಿವೃದ್ದಿ ಆಗದೇ ಇದ್ದಾಗ ನನ್ನ ಕೂಗು ಇರುತ್ತೆ.ಅಭಿವೃದ್ದಿ ದೃಷ್ಟಿಯದ ಅನ್ಯಾಯ ಆಗಬಾರದು.ಅನ್ಯಾಯ … Continue reading BIGG NEWS: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಮತ್ತೆ ಕೂಗಿದ ಸಚಿವ ಉಮೇಶ್ ಕತ್ತಿ…!