BREAKING NEWS: ಆ.15ರಂದು ‘ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ’ಕ್ಕೆ ಸಚಿವರಿಗೆ ಹೊಣೆ: ಯಾರಿಗೆ ಯಾವ ಜಿಲ್ಲೆ ಗೊತ್ತಾ.? ಇಲ್ಲಿದೆ ಪಟ್ಟಿ

ಬೆಂಗಳೂರು: ಆಗಸ್ಟ್ 15, 2022ರಂದು ಸ್ವಾತಂತ್ರ್ಯ ದಿನಾಚರಣೆಯಂದು ( Independence Day 2022 ) ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರನ್ನು ನೇಮಿಸಿ, ರಾಜ್ಯ ಸರ್ಕಾರ ಆದೇಶಿಸಿದೆ. ಈಗ ನನಗೆ ನಿತ್ಯ ‘ಪ್ರೇಮ ಪತ್ರ’ಗಳು ಬರ್ತಾ ಇವೆ: ಒಂದು ವರ್ಷ ನನ್ನ ಬಿಟ್ಟು ಬಿಡ್ರಪ್ಪಾ – ಡಿಕೆ ಶಿವಕುಮಾರ್ ಈ ಸಂಬಂಧ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 15ನೇ ಆಗಸ್ಟ್ 2022ರ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಬೆಂಗಳೂರು ನಗರ … Continue reading BREAKING NEWS: ಆ.15ರಂದು ‘ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ’ಕ್ಕೆ ಸಚಿವರಿಗೆ ಹೊಣೆ: ಯಾರಿಗೆ ಯಾವ ಜಿಲ್ಲೆ ಗೊತ್ತಾ.? ಇಲ್ಲಿದೆ ಪಟ್ಟಿ