BIG NEWS: ‘ಬಯೋಮೆಟ್ರಿಕ್‌ ಹಾಜರಾತಿ’ ದಾಖಲಿಸದಿದ್ದರೆ ಸಂಬಳ ಕಟ್‌: ‘ಆರೋಗ್ಯ ಇಲಾಖೆ ನೌಕರ’ರಿಗೆ ಸಚಿವ ಸುಧಾಕರ್ ಖಡಕ್ ಎಚ್ಚರಿಕೆ

ಬೆಂಗಳೂರು: ದೇವನಹಳ್ಳಿಯ ಸಾರ್ವಜನಿಕ ಆಸ್ಪತ್ರೆಗೆ ಇಂದು ದಿಢೀರನೆ ಭೇಟಿ ನೀಡಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌( Minister Dr K Sudhakar ), 20 ಐಸಿಯು ಹಾಸಿಗೆಗಳನ್ನು ಇನ್ನೂ ಸೇವೆಗೆ ನೀಡದ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಅಲ್ಲದೇ ರಾಜ್ಯದಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ದಾಖಲಿಸದೇ ಇದ್ದರೇ, ವೇತನವನ್ನು ಕಡಿತ ಮಾಡೋದಾಗಿ ಆರೋಗ್ಯ ಇಲಾಖೆಯ ನೌಕರರಿಗೆ ( Health Department Employees ) ಖಡಕ್ ಎಚ್ಚರಿಕೆ ನೀಡಿದ್ದಾರೆ. BIG NEWS: ‘KRS ಜಲಾಶಯ’ಕ್ಕೆ ಬಾಗಿನ ಅರ್ಪಿಸಿದ ‘ಸಿಎಂ ಬಸವರಾಜ … Continue reading BIG NEWS: ‘ಬಯೋಮೆಟ್ರಿಕ್‌ ಹಾಜರಾತಿ’ ದಾಖಲಿಸದಿದ್ದರೆ ಸಂಬಳ ಕಟ್‌: ‘ಆರೋಗ್ಯ ಇಲಾಖೆ ನೌಕರ’ರಿಗೆ ಸಚಿವ ಸುಧಾಕರ್ ಖಡಕ್ ಎಚ್ಚರಿಕೆ