ಸಚಿವ ಸುಧಾಕರ್ ಗೆ ಕಾಂಗ್ರೆಸ್ ವಿರುದ್ಧ ನಾಲಿಗೆ ಹರಿಬಿಡುವುದರಲ್ಲಿ ಇರುವ ಆಸಕ್ತಿ ತಮ್ಮ ಇಲಾಖೆಯ ಮೇಲೆ ಇಲ್ಲ – ಕಾಂಗ್ರೆಸ್ ಕಿಡಿ

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳು ಖಾಸಗಿ ಲಾಭಿಯೊಂದಿಗೆ ಕೈಜೋಡಿಸಿ ಬಡ ರೋಗಿಗಳ ಸುಲಿಗೆಗೆ ನಿಂತಿವೆ. ಲ್ಯಾಬ್ ಸೌಲಭ್ಯ, ಔಷಧಗಳ ವ್ಯವಸ್ಥೆ ಇದ್ದರೂ ಬಡವರಿಗೆ ಸೇವೆ ವಂಚಿಸುವ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ ಸಚಿವ ಸುಧಾಕರ್ ಅವರಿಗೆ ಕಾಂಗ್ರೆಸ್ ವಿರುದ್ಧ ನಾಲಿಗೆ ಹರಿಬಿಡುವುದರಲ್ಲಿ ಇರುವ ಆಸಕ್ತಿ ತಮ್ಮ ಇಲಾಖೆಯ ಮೇಲೆ ಇಲ್ಲ ಎಂದು ಕಾಂಗ್ರೆಸ್ ಹೇಳಿದೆ. ಸರ್ಕಾರಿ ಆಸ್ಪತ್ರೆಗಳು ಖಾಸಗಿ ಲಾಭಿಯೊಂದಿಗೆ ಕೈಜೋಡಿಸಿ ಬಡ ರೋಗಿಗಳ ಸುಲಿಗೆಗೆ ನಿಂತಿವೆ. ಲ್ಯಾಬ್ ಸೌಲಭ್ಯ, ಔಷಧಗಳ ವ್ಯವಸ್ಥೆ ಇದ್ದರೂ ಬಡವರಿಗೆ … Continue reading ಸಚಿವ ಸುಧಾಕರ್ ಗೆ ಕಾಂಗ್ರೆಸ್ ವಿರುದ್ಧ ನಾಲಿಗೆ ಹರಿಬಿಡುವುದರಲ್ಲಿ ಇರುವ ಆಸಕ್ತಿ ತಮ್ಮ ಇಲಾಖೆಯ ಮೇಲೆ ಇಲ್ಲ – ಕಾಂಗ್ರೆಸ್ ಕಿಡಿ