ಸಚಿವ ಸೋಮಣ್ಣ ಒಳ್ಳೆಯ ಮನಸ್ಸಿನವರು, ಬೇಕು ಅಂತ ಹೀಗೆ ಮಾಡಿಲ್ಲ – ಸಚಿವ ಆರ್ ಅಶೋಕ್

ಬೆಂಗಳೂರು: ನಿನ್ನೆ ಮಹಿಳೆಯೊಬ್ಬರಿಗೆ ಸಚಿವ ವಿ ಸೋಮಣ್ಣ ( Minister V Somanna ) ಅವರು ಚಾಮರಾಜನಗರದಲ್ಲಿ ಕಪಾಳ ಮೋಕ್ಷ ಮಾಡಿದ್ದ ಘಟನೆ ನಡೆದಿತ್ತು. ಈ ಬಳಿಕ ಅವರು ಕ್ಷಮೆ ಕೂಡ ಕೇಳಿದ್ದರು. ಇದೀಗ ಅವರ ಪರ ಬ್ಯಾಟ್ ಬೀಸಿರುವಂತ ಕಂದಾಯ ಸಚಿವ ಆರ್ ಅಶೋಕ್ ( Revenue Minister R Ashok ) ಅವರು ಇದು ಅಚಾನಕ್ ನಡೆದಿರುವಂತ ಘಟನೆ, ಅವರು ಬೇಕು ಅಂತ ಹೀಗೆ ಮಾಡಿಲ್ಲ ಎಂಬುದಾಗಿ ಹೇಳಿದ್ದಾರೆ. BREAKING NEWS : ಬೆಂಗಳೂರಿನಲ್ಲಿ … Continue reading ಸಚಿವ ಸೋಮಣ್ಣ ಒಳ್ಳೆಯ ಮನಸ್ಸಿನವರು, ಬೇಕು ಅಂತ ಹೀಗೆ ಮಾಡಿಲ್ಲ – ಸಚಿವ ಆರ್ ಅಶೋಕ್