BIG NEWS: ರಸ್ತೆ ಅವ್ಯವಸ್ಥೆ ಹಿನ್ನೆಲೆ ಸಂಸದೆ ʼಶೋಭಾ ಕರಂದ್ಲಾಜೆ ವಿಥ್​ ಸೆಲ್ಪಿʼ ವಿನೂತನ ಪ್ರತಿಭಟನೆ; ವಿಜೇತ 5 ಮಂದಿಗೆ ತಲಾ 5 ಸಾವಿರ ಘೋಷಣೆ

ಉಡುಪಿ: ರಸ್ತೆ ಅವ್ಯವಸ್ಥೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಿಂದ ಸಂಸದೆ ಶೋಭಾ ಕರಂದ್ಲಾಜೆ ವಿಥ್​ ಸೆಲ್ಪಿ ಎಂಬ ವಿನೂತನ ಪ್ರತಿಭಟನೆ ಮಾಡಲಾಗಿದೆ. BIG NEWS: ರಾಜ್ಯದಲ್ಲಿ PFI ಬೆಳೆಯಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಕಾರಣ; ವಿ.ಸುನಿಲ್ ಕುಮಾರ್ ಆರೋಪ   ಉಡುಪಿಯಿಂದ ಮಲ್ಪೆಯವರೆಗಿನ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ವಿಜೇತ 5 ಮಂದಿಗೆ ತಲಾ 5 ಸಾವಿರ ನೀಡುದಾಗಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ಘೋಷಣೆ ಮಾಡಿದ್ದಾರೆ. ಸಂಸದೆ ಶೋಭಾ ಜೊತೆಗೆ ಸೆಲ್ಪಿ ತೆಗೆದು ಕಳುಹಿಸುವ … Continue reading BIG NEWS: ರಸ್ತೆ ಅವ್ಯವಸ್ಥೆ ಹಿನ್ನೆಲೆ ಸಂಸದೆ ʼಶೋಭಾ ಕರಂದ್ಲಾಜೆ ವಿಥ್​ ಸೆಲ್ಪಿʼ ವಿನೂತನ ಪ್ರತಿಭಟನೆ; ವಿಜೇತ 5 ಮಂದಿಗೆ ತಲಾ 5 ಸಾವಿರ ಘೋಷಣೆ