BREAKING NEWS: ಸಚಿವ ಶಂಕರ್ ಬಿ ಪಾಟೀಲ್ ಸಹೋದರ ಡಾ.ಎಂ.ಬಿ ಮುನೇನಕೊಪ್ಪ ನಿಧನ: ಸಿಎಂ ಬೊಮ್ಮಾಯಿ ಸಂತಾಪ | Dr. M.B. Munenakoppa passes away

ಬೆಂಗಳೂರು: ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಸಚಿವ ಶಂಕರ ಬಿ ಪಾಟೀಲ್ ಮುನೇನಕೊಪ್ಪ ( Minister Shakar B Patil Munenakoppa ) ಅವರ ಸಹೋದರ ಡಾ. ಎಂ.ಬಿ ಮುನೇನಕೊಪ್ಪ ಅವರು, ಇಂದು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವಂತ ಟ್ವಿಟ್ ಮಾಡಿರುವಂತ ಅವರು, ರಾಜ್ಯದ ಜವಳಿ ಮತ್ತು ಸಕ್ಕರೆ ಖಾತೆ ಸಚಿವರಾದ ಶಂಕರ್ ಪಾಟೀಲ್ … Continue reading BREAKING NEWS: ಸಚಿವ ಶಂಕರ್ ಬಿ ಪಾಟೀಲ್ ಸಹೋದರ ಡಾ.ಎಂ.ಬಿ ಮುನೇನಕೊಪ್ಪ ನಿಧನ: ಸಿಎಂ ಬೊಮ್ಮಾಯಿ ಸಂತಾಪ | Dr. M.B. Munenakoppa passes away