‘ಐಟಿ-ಬಿಟಿ ಕಂಪನಿ’ಗಳ ವಿರುದ್ಧ ಗುಡುಗಿದ ‘ಸಚಿವ ಆರ್.ಅಶೋಕ್’ | Bangalore Rain

ಬೆಂಗಳೂರು: ನಗರದಲ್ಲಿ ಮಳೆಯಿಂದ ಉಂಟಾದಂತ ಅವಾಂತರಕ್ಕೆ ಕಾಲುವೆ ಒತ್ತುವರಿ ಕಾರಣವಾಗಿದೆ. ಅದರಲ್ಲೂ ಅನೇಕ ಐಟಿ-ಬಿಟಿ ಕಂಪನಿಗಳು ಒತ್ತುವರಿ ಮಾಡಿದ್ದಾವೆ. ಯಾವ ಮುಲಾಜಿಗೂ ಒಳಗಾಗದೇ ಒತ್ತುವರಿ ತೆರವುಗೊಳಿಸೋದಾಗಿ ಕಂದಾಯ ಸಚಿವ ಆರ್ ಅಶೋಕ್ ( Revenue Minister R Ashok ) ಐಟಿ-ಬಿಟಿ ಕಂಪನಿಗಳ ವಿರುದ್ಧ ಗುಡುಗಿದ್ದಾರೆ. BIGG NEWS : ಭಾರತದ ‘ಹಾಲು ಉತ್ಪಾದನೆ’ ಬೆಳವಣಿಗೆ ಜಾಗತಿಕ ಸರಾಸರಿಗಿಂತ ‘3 ಪಟ್ಟು’ ಹೆಚ್ಚಳ ; ಪ್ರಧಾನಿ ಮೋದಿ ನಗರದಲ್ಲಿ ಇಂದು ಬೆಂಗಳೂರಿನಲ್ಲಿ ಒತ್ತುವರಿ ತೆರವು ತೆರವು ಕಾರ್ಯಾಚರಣೆ … Continue reading ‘ಐಟಿ-ಬಿಟಿ ಕಂಪನಿ’ಗಳ ವಿರುದ್ಧ ಗುಡುಗಿದ ‘ಸಚಿವ ಆರ್.ಅಶೋಕ್’ | Bangalore Rain