BIGG NEWS: ಬಿಎಸ್ ಯಡಿಯೂರಪ್ಪ, HDK ವಿರುದ್ಧ ದಾಖಲೆ ಸಹಿತ ಈ ಗಂಭೀರ ಆರೋಪ ಮಾಡಿದ ‘ಸಚಿವ ಕೃಷ್ಣ ಭೈರೇಗೌಡ’

ಬೆಂಗಳೂರು : ಬೆಂಗಳೂರು ಗಂಗೇನಹಳ್ಳಿ ಬಡಾವಣೆ ಸರ್ವೇ ನಂಬರ್ 7/1ಬಿ, 7/1 ಸಿ ಮತ್ತು 7/1 ಡಿ ರಲ್ಲಿನ 1 ಎಕರೆ 11 ಗುಂಟೆ ಸರ್ಕಾರಿ ಜಮೀನನ್ನು ಮಾಜಿ ಸಿಎಂಗಳಾದ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಜಂಟಿಯಾಗಿ ಸತ್ತೋದವರ ಹೆಸರಲ್ಲಿ ಡಿನೋಟಿಫೈ ಮಾಡಿ ಕುಮಾರಸ್ವಾಮಿ ಅವರ ಬಾಮೈದನ ಹೆಸರಲ್ಲಿ ನೋಂದಣಿ ಮಾಡಿದ್ದಾರೆ. ಈ ಮೂಲಕ ಸಾರ್ವಜನಿಕರ ಸ್ವತ್ತನ್ನು ಪೂರ್ವಾಲೋಚನೆ ಮಾಡಿ ತಂತ್ರಗಾರಿಕೆಯಿಂದ ವ್ಯವಸ್ಥಿತವಾಗಿ ಲೂಟಿ ಮಾಡಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸೂಕ್ತ ದಾಖಲೆಗಳ ಸಮೇತ ಆಕ್ರೋಶ ಹೊರಹಾಕಿದರು. … Continue reading BIGG NEWS: ಬಿಎಸ್ ಯಡಿಯೂರಪ್ಪ, HDK ವಿರುದ್ಧ ದಾಖಲೆ ಸಹಿತ ಈ ಗಂಭೀರ ಆರೋಪ ಮಾಡಿದ ‘ಸಚಿವ ಕೃಷ್ಣ ಭೈರೇಗೌಡ’