‘ಬಿ.ಆರ್ ಪಾಟೀಲ್’ ಅಸಮಾಧಾನಕ್ಕೆ ಕ್ಷಮೆ ಕೋರಿದ ‘ಸಚಿವ ಈಶ್ವರ ಖಂಡ್ರೆ’

ಬೀದರ್: ಸಿಎಂ ಅಭಿನಂದನಾ ಕಾರ್ಯಕ್ರಮದಲ್ಲಿ ಬಿಆರ್ ಪಾಟೀಲ್ ಅವರಿಗೆ ನೋವಾಗಿದ್ದರೇ ಅದಕ್ಕೆ ವಿಷಾದ ವ್ಯಕ್ತ ಪಡಿಸುತ್ತೇನೆ. ಅವರ ಅಸಮಾಧಾನಕ್ಕೆ ನಾನು ಕ್ಷಮೆ ಕೋರುತ್ತೇನೆ ಎಂಬುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನಗೆ ಬಿಆರ್ ಪಾಟೀಲ್ ಬಗ್ಗೆ ಅಪಾರವಾದಂತ ಗೌರವವಿದೆ. ಅವರು ಹಿರಿಯರಾಗಿದ್ದಾರೆ. ನಾನು ಸಿಎಂ ಅಭಿನಂದನಾ ಕಾರ್ಯಕ್ರಮಕ್ಕೆ ಮೊದಲು ಒಂದು ದಿನ ಮುಂಚೆಯೇ ಹೋಗಿ ಅವರಿಗೆ ಶಿಷ್ಟಾಚಾರದ ಪ್ರಕಾರವಾಗಿ ಮೊದಲ ಸಾಲಿನಲ್ಲೇ ಕುರ್ಚಿ ಹಾಕಿಸಿದ್ದೆನು. ಅಲ್ಲದೇ ಅದಕ್ಕೆ ಅವರ ಹೆಸರನ್ನು … Continue reading ‘ಬಿ.ಆರ್ ಪಾಟೀಲ್’ ಅಸಮಾಧಾನಕ್ಕೆ ಕ್ಷಮೆ ಕೋರಿದ ‘ಸಚಿವ ಈಶ್ವರ ಖಂಡ್ರೆ’