‘ಸಚಿವ, ಮಾಜಿ ಸಚಿವ’ರಾಗಲಿ ‘ಪ್ರಕರಣ’ ದಾಖಲಾದ ನಂತ್ರ ‘ಮ್ಯಾಜಿಸ್ಟ್ರೇಟ್’ ಮುಂದೆ ಹಾಜರಾಗಬೇಕು – ಹೈಕೋರ್ಟ್

ಬೆಂಗಳೂರು: ರಾಜ್ಯದಲ್ಲಿ ಯಾವುದೇ ಸಚಿವರಾಗಲಿ, ಮಾಜಿ ಸಚಿವರಾಗಲಿ ಪ್ರಕರಣ ದಾಖಲಾದ ನಂತರ‌ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಬೇಕು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಮಾಜಿ ಸಚಿವ ಬಿ.ಶ್ರೀರಾಮುಲು ವಿರುದ್ಧ ವಿಧಾನಸಭಾ ಚುನಾವಣೆ ವೇಳೆಯಲ್ಲಿ ದಾಖಲಾಗಿದ್ದಂತ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣವನ್ನು ರದ್ದುಕೋರಿ ಸಲ್ಲಿಸಲಾಗಿದ್ದಂತ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು. ಈ ವೇಳೆ ನ್ಯಾಯಪೀಠವು ಪ್ರಕರಣ ದಾಖಲಾದ ನಂತ್ರ ಎಷ್ಟು ಬಾರಿ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರಾಗಿದ್ದಾರೆ ಎಂಬುದಾಗಿ ಪ್ರಶ್ನಿಸಿತು. ಇದಕ್ಕೆ ನ್ಯಾಯಪೀಠಕ್ಕೆ ಸರ್ಕಾರದ ಪರವಾಗಿ ಉತ್ತರಿಸಿದಂತ ವಕೀಲರು ಈವರೆಗೆ … Continue reading ‘ಸಚಿವ, ಮಾಜಿ ಸಚಿವ’ರಾಗಲಿ ‘ಪ್ರಕರಣ’ ದಾಖಲಾದ ನಂತ್ರ ‘ಮ್ಯಾಜಿಸ್ಟ್ರೇಟ್’ ಮುಂದೆ ಹಾಜರಾಗಬೇಕು – ಹೈಕೋರ್ಟ್