ರಾಜ್ಯದ ‘ಸರ್ಕಾರಿ ಆಸ್ಪತ್ರೆ’ಗಳಿಗೆ ‘ಪಶು ಔಷಧ’ ಸರಬರಾಜು: ಈ ಸ್ಪಷ್ಟನೆ ಕೊಟ್ಟ ‘ಸಚಿವ ದಿನೇಶ್ ಗುಂಡೂರಾವ್’

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಜನರಿಗೆ ಸರಬರಾಜು ಮಾಡುವಂತ ಔಷಧಿ ಸರಬರಾಜು ಮಾಡೋದು ಬಿಟ್ಟು, ಪಶುಗಳಿಗೆ ನೀಡುವಂತ ಔಷಧಿ ಸರಬರಾಜು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಏನ್ ಹೇಳಿದ್ರು ಅಂತ ಮುಂದೆ ಓದಿ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ರಾಜ್ಯ ವೈದ್ಯಕೀಯ ಸರಬರಾಜು ನಿಗಮಕ್ಕೆ ಪುಷ್ಕರ್ ಫಾರ್ಮಾ ಲಿಮಿಟೆಡ್ ಕಂಪನಿಯು ಸರಬರಾಜು ಮಾಡಿರುವ ಆಕ್ಸಿಮೆಟಾಜೋಲಿನ್ ಹೈಡ್ರೋಕ್ಲೋರೈಡ್ ದ್ರಾವಣ ಉತ್ಪನ್ನದ ಬಗ್ಗೆ ಸೃಷ್ಟಿಯಾಗಿರುವ ಗೊಂದಲಗಳ ಬಗ್ಗೆ … Continue reading ರಾಜ್ಯದ ‘ಸರ್ಕಾರಿ ಆಸ್ಪತ್ರೆ’ಗಳಿಗೆ ‘ಪಶು ಔಷಧ’ ಸರಬರಾಜು: ಈ ಸ್ಪಷ್ಟನೆ ಕೊಟ್ಟ ‘ಸಚಿವ ದಿನೇಶ್ ಗುಂಡೂರಾವ್’