BIG NEWS: ST ಸಮುದಾಯಕ್ಕೆ ಅವಮಾನವಾದ್ರೇ ರಾಜೀನಾಮೆ – ಸಚಿವ ಬಿ.ಶ್ರೀರಾಮುಲು ಘೋಷಣೆ

ವಿಜಯನಗರ: ಎಸ್ಟಿ ಮೀಸಲಾತಿಗಾಗಿ ( ST Reservation ) ಸ್ವಾಮೀಜಿಗಳು ಧರಣಿ ನಡೆಸುತ್ತಿದ್ದಾರೆ. ನಮ್ಮ ಸರ್ಕಾರ ಕೊಟ್ಟ ಮಾತು, ಹೇಳಿದಂತೆ ನಡೆದುಕೊಳ್ಳಲು ಬದ್ಧವಾಗಿದೆ. ಒಂದು ವೇಳೆ ಎಸ್ ಟಿ ಸಮುದಾಯಕ್ಕೆ ಅವಮಾನವಾದ್ರೇ ನಾನು ರಾಜೀನಾಮೆ ನೀಡೋದಕ್ಕೂ ಸಿದ್ಧವಾಗಿರೋದಾಗಿ ಸಚಿವ ಬಿ.ಶ್ರೀರಾಮುಲು ( Minister B Sriramulu ) ಘೋಷಣೆ ಮಾಡಿದ್ದಾರೆ. ಇಂದು ವಿಜಯನಗರದ ಕೊಡ್ಲಿಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮೀಸಲಾತಿ ವಿಚಾರವನ್ನು ಇತ್ಯರ್ಥಪಡಿಸಲು ಸಿಎಂ ಬಸವರಾಜ ಬೊಮ್ಮಾಯಿ( CM Basavaraj Bommai )  ನೇತೃತ್ವದ ಸರ್ಕಾರ ಅಕ್ಟೋಬರ್ 8 … Continue reading BIG NEWS: ST ಸಮುದಾಯಕ್ಕೆ ಅವಮಾನವಾದ್ರೇ ರಾಜೀನಾಮೆ – ಸಚಿವ ಬಿ.ಶ್ರೀರಾಮುಲು ಘೋಷಣೆ