BIG UPDATE: ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ‘ಮಿಲಿಟರಿ ಪಡೆ’ ಎಂಟ್ರಿ: ಸೈನಿಕರಿಂದ ‘ಮೆಗಾ ಕಾರ್ಯಾಚರಣೆ’

ಕಾರವಾರ: ಇಲ್ಲಿನ ಶಿರೂರು ಬಳಿಯ ಹೆದ್ದಾರಿಯಲ್ಲಿ ಗುಡ್ಡ ಕುಸಿತದಿಂದಾಗಿ ಅದರಡಿ ಲಾರಿಯೊಂದು ಸಿಲುಕಿತ್ತು. ಇಂತಹ ಲಾರಿ ಸೇರಿದಂತೆ ಅದರಡಿಯಲ್ಲಿ ಸಿಲುಕಿರುವಂತ ಕೆಲವರ ಮೃತದೇಹವನ್ನು ಹೊರತೆಗೆಯಲು ಮಿಲಿಟರಿ ಎಂಟ್ರಿ ಕೊಡಲಿಗೆದ. ಬೆಳಗಾವಿಯಿಂದ ಆಗಮಿಸಿರುವಂತ ಭಾರತೀಯ ಸೈನಿಕರ ಪಡೆಯು, ಶಿರೂರು ಬಳಿಯಲ್ಲಿ ಹೆದ್ದಾರಿಯಲ್ಲಿ ಕುಸಿತಗೊಂಡಿರುವಂತ ಗುಡ್ಡವನ್ನು ತೆರವುಗೊಳಿಸಲಿದೆ. ಅಲ್ಲದೇ ಕೇರಳ ಮೂಲದ ಲಾರಿಯೊಂದು ಗುಡ್ಡದ ಮಣ್ಣಿನಡಿ ಕುಸಿತಗೊಂಡಿದ್ದು, ಅದನ್ನು ಹೊರತೆಗೆಯುವ ಕಾರ್ಯಾಚರಣೆಯನ್ನು ಆರಂಭಿಸಲಿದೆ. ಈಗಾಗಲೇ ಎನ್ ಡಿ ಆರ್ ಎಫ್, ಅಗ್ನಿಶಾಮಕ ಸಿಬ್ಬಂದಿಗಳು ಮಣ್ಣು ತೆರವುಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈಗ ಬೆಳಗಾವಿಯಿಂದ … Continue reading BIG UPDATE: ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ‘ಮಿಲಿಟರಿ ಪಡೆ’ ಎಂಟ್ರಿ: ಸೈನಿಕರಿಂದ ‘ಮೆಗಾ ಕಾರ್ಯಾಚರಣೆ’