BREAKING NEWS: ಬೆಳಗಾವಿಯಲ್ಲಿ ಮತ್ತೆ ಎಂಇಎಸ್‌ ಪುಂಡಾಟ;‌ ನ.1 ರಂದು ಕರಾಳ ದಿನ ಆಚರಿಸಲು ಸಿದ್ಧತೆ

ಬೆಳಗಾವಿ: ಕನ್ನಡ ರಾಜ್ಯೋತ್ಸವ ಹತ್ರ ಬರುತ್ತಿದೆ. ರಾಜ್ಯೋತ್ಸವ ಆಚರಣೆಗಾಗಿ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸದ್ಯ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕೋಟಿ ಕಂಠ ಗಾಯನಕ್ಕೆ ಚಾಲನೆ ನೀಡಲಾಗಿತ್ತು. ಈ ನಡುವೆಯೇ ಎಂಇಎಸ್‌ ಮತ್ತೆ ಪುಂಡಾಟ ಮೆರೆಯಲು ಸಿದ್ಧತೆ ಮಾಡಿಕೊಂಡಿದೆ. BIGG NEWS: ಇಂದು ಪುನೀತ್‌ ರಾಜ್‌ ಕುಮಾರ್‌ ಪುಣ್ಯಸ್ಮರಣೆ; ಸಮಾಧಿ ಬಳಿ ಬೆಳಗ್ಗೆಯಿಂದಲೇ ಅಭಿಮಾನಿಗಳ ದಂಡು   ಹೌದು ಕನ್ನಡ ರಾಜ್ಯೋತ್ಸವ ದಂದು ಕರಾಳ ದಿನ ಆಚರಿಸಲು ಎಂಇಎಸ್‌ ತಯಾರಿ ನಡೆಸಿದೆ. ನಾಡದ್ರೋಹಿ ಎಂಇಎಸ್‌ ಗೆ ಉದ್ಧವ್‌ … Continue reading BREAKING NEWS: ಬೆಳಗಾವಿಯಲ್ಲಿ ಮತ್ತೆ ಎಂಇಎಸ್‌ ಪುಂಡಾಟ;‌ ನ.1 ರಂದು ಕರಾಳ ದಿನ ಆಚರಿಸಲು ಸಿದ್ಧತೆ