BIGG NEWS: ಮಹಾರಾಷ್ಟ್ರ ಸಚಿವರಿಗೆ ಬೆಳಗಾವಿ ಭೇಟಿ ನೀಡಲು ಅವಕಾಶ ಕೋರಿ ಡಿಸಿ ಕಚೇರಿಗೆ ಬಂದ ಎಂಇಎಸ್‌ ಪುಂಡರು ವಶಕ್ಕೆ

ಬೆಳಗಾವಿ: ಮಹಾರಾಷ್ಟ್ರ-ಕರ್ನಾಟಕದ ನಡುವೆ ಗಡಿ ವಿವಾದ ಕಿಚ್ಚು ಹೆಚ್ಚಾಗಿದೆ. ಇದೀಗ ಮಹಾರಾಷ್ಟ್ರ ಸಚಿವರು ಬೆಳಗಾವಿ ಭೇಟಿ ನೀಡಲು ಅವಕಾಶ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ಬಂದ ಎಂಇಎಸ್‌ ಪುಂಡರು ಪೊಲೀಸರ ವಶಕ್ಕೆ ಪಡೆದಿದ್ದಾರೆ. BREAKING NEWS: ಪುಣೆಯಲ್ಲಿದ್ದ ಕರ್ನಾಟಕದ ಬಸ್‌ಗಳ ಮೇಲೆ ‘ಜೈ ಮಹಾರಾಷ್ಟ್ರ’ ಎಂದು ಪುಂಡಾಟ ಮೆರೆದ ಕಿಡಿಗೇಡಿಗಳು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸುತ್ತಿದ್ದ ಹಾಗೆ ಐವತ್ತಕ್ಕೂ ಹೆಚ್ಚು ಕಾರ್ಯಕರ್ತರು ನುಗ್ಗಿ ಮನವಿ ಪತ್ರ ಕೊಡುತ್ತೇನೆ ಎಂದು ಬಿಗಿ ಹಿಡಿದು ಕುಳಿತಿದ್ದಾರೆ. ಆದರೆ ಇದಕ್ಕೆ ಅನುಮತಿ ನಿರಾಕರಿಸಿ … Continue reading BIGG NEWS: ಮಹಾರಾಷ್ಟ್ರ ಸಚಿವರಿಗೆ ಬೆಳಗಾವಿ ಭೇಟಿ ನೀಡಲು ಅವಕಾಶ ಕೋರಿ ಡಿಸಿ ಕಚೇರಿಗೆ ಬಂದ ಎಂಇಎಸ್‌ ಪುಂಡರು ವಶಕ್ಕೆ