BREAKING NEWS : ಕಲಬುರಗಿಯ ಮಾರಮ್ಮನ ದೇವಿ ಜಾತ್ರೆಯಲ್ಲಿ ಮದ್ದು ಸ್ಪೋಟ : 8ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಕಲಬುರಗಿ :  ತಾಲೂಕಿನ ಹೊನ್ನ ಕಿರಣಗಿ ಗ್ರಾಮದಲ್ಲಿ  ಮಾರಮ್ಮನ ದೇವಿ  ಜಾತ್ರೆಯಲ್ಲಿ ಮದ್ದು ಸ್ಪೋಟಗೊಂಡು  8ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗೊಂಡ ದುರಂತ ಘಟನೆ ನಡೆದಿದೆ BREAKING NEWS: ಬೆಳಗಾವಿಯಲ್ಲಿ ಕಬ್ಬಿನ ದರ ಹೆಚ್ಚಿಸುವಂತೆ ಆಗ್ರಹಿಸಿ ಅನ್ನದಾತರ ಪ್ರತಿಭಟನೆ; ರೈತರನ್ನು ವಶಕ್ಕೆ ಪಡೆದ ಪೊಲೀಸರು|Farmers protest ಕಲಬುರಗಿ ಮಾರಮ್ಮನ ದೇವಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವಿತ್ತು. ಜಾತ್ರೆ ಹಿನ್ನೆಲೆ ಗ್ರಾಮಸ್ಥರು ಮದ್ದು ಸುಡೋರನ್ನು ಕರೆಸಿದ್ದರು  ಮೇಲೆ ಹಾರಿಸಿದ್ದ ಮದ್ದು ಗ್ರೀನ್‌ ಮ್ಯಾಟ್‌ ಮೃಲೆ ಬಡಿದು ಅವಘಟ ಸಂಭವಿಸಿದೆ. ಗಾಯಗೊಂಡವರನ್ನು … Continue reading BREAKING NEWS : ಕಲಬುರಗಿಯ ಮಾರಮ್ಮನ ದೇವಿ ಜಾತ್ರೆಯಲ್ಲಿ ಮದ್ದು ಸ್ಪೋಟ : 8ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ