BREAKING NEWS: ಕಲಬುರಗಿ ಮಾರಮ್ಮದೇವಿ ಜಾತ್ರೆಯಲ್ಲಿ ‘ಸಿಡಿ ಮದ್ದು’ ಸ್ಪೋಟ : 15 ಜನರಿಗೆ ಗಾಯ, 8 ಮಂದಿ ಸ್ಥಿತಿ ಗಂಭೀರ

ಕಲಬುರಗಿ : ತಾಲೂಕಿನ ಹೊನ್ನ ಕಿರಣಗಿ ಗ್ರಾಮದಲ್ಲಿ ಮಾರಮ್ಮನ ದೇವಿ ಜಾತ್ರೆಯಲ್ಲಿ ಸಿಡಿ ಮದ್ದು ಸ್ಪೋಟಗೊಂಡು 15 ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕಲಬುರಗಿ ಮಾರಮ್ಮನ ದೇವಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವಿತ್ತು. ಜಾತ್ರೆ ಹಿನ್ನೆಲೆ ಗ್ರಾಮಸ್ಥರು ಮದ್ದು ಸುಡೋರನ್ನು ಕರೆಸಿದ್ದರು ಮೇಲೆ ಹಾರಿಸಿದ್ದ ಮದ್ದು ಗ್ರೀನ್ ಮ್ಯಾಟ್ ಮೃಲೆ ಬಡಿದು ಅವಘಟ ಸಂಭವಿಸಿದೆ. ಘಟನೆಯಲ್ಲಿ 15 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, 8 ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನು … Continue reading BREAKING NEWS: ಕಲಬುರಗಿ ಮಾರಮ್ಮದೇವಿ ಜಾತ್ರೆಯಲ್ಲಿ ‘ಸಿಡಿ ಮದ್ದು’ ಸ್ಪೋಟ : 15 ಜನರಿಗೆ ಗಾಯ, 8 ಮಂದಿ ಸ್ಥಿತಿ ಗಂಭೀರ