BIGG NEWS : ರಾಮನಗರದಲ್ಲಿ ಕೆರೆಯಲ್ಲಿಈಜಲು ತೆರಳಿದ್ದ ಮೆಡಿಕಲ್‌ ಕಾಲೇಜು ವೈದ್ಯ ನಾಪತ್ತೆ : ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧಕಾರ್ಯ

ರಾಮನಗರ : ಜಿಲ್ಲೆಯ  ಕನಕಪುರ ತಾಲೂಕಿನ ಮಾವತ್ತೂರು ಕೆರೆ ನೋಡಲು ತೆರಳಿದ್ದ ಮೆಡಿಕಲ್‌ ಕಾಲೇಜು ವೈದ್ಯ ನಾಪತ್ತೆಯಾಗಿರುವ ದುರಂತ ಘಟನೆ ಬೆಳಕಿಗೆ ಬಂದಿದೆ. ಸಮಾಧಿಯಾದ ಮಗನ ಮೃತದೇಹ ಕೇಳಿದ ತಂದೆಯ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ನಿನ್ನೆ ಸಂಜೆ ಸ್ನೇಹಿತರೊಂದಿಗೆ ಸಚಿನ್‌ ಎಂಬ ವೈದ್ಯ ಕೆರೆ ವೀಕ್ಷಣೆಗೆ ಹೋಗಿದ್ದನು. ಬಳಿಕ ಕರೆಯಲ್ಲಿ ಈಜಲು ಹೋಗಿದ್ದಾಗ ಏಕಾಏಕಿ ಸಚಿನ್‌ ನಾಪತ್ತೆಯಾಗಿದ್ದಾನೆ. ಸಚಿನ್‌ ಕುಮಾರ್‌ಗಾಗಿ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯಚರಣೆ ನಡೆಸಲಾಗುತ್ತಿದೆ. ಸಮಾಧಿಯಾದ ಮಗನ ಮೃತದೇಹ ಕೇಳಿದ ತಂದೆಯ ಮನವಿಯನ್ನು ತಿರಸ್ಕರಿಸಿದ … Continue reading BIGG NEWS : ರಾಮನಗರದಲ್ಲಿ ಕೆರೆಯಲ್ಲಿಈಜಲು ತೆರಳಿದ್ದ ಮೆಡಿಕಲ್‌ ಕಾಲೇಜು ವೈದ್ಯ ನಾಪತ್ತೆ : ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧಕಾರ್ಯ