ಮುಯ್ಯಿಗೆ ಮುಯ್ಯಿ: ದೇವಸ್ಥಾನ ಆವರಣದಲ್ಲಿ ಮಾಂಸದ ತುಂಡು ಪತ್ತೆ, ಪ್ರತೀಕಾರವಾಗಿ ಮಾಂಸದ ಅಂಗಡಿಗಳಿಗೇ ಬೆಂಕಿ ಹಚ್ಚಿದ ಸ್ಥಳೀಯರು

ಕನೌಜ್ (ಉತ್ತರ ಪ್ರದೇಶ): ಅಪರಿಚಿತ ವ್ಯಕ್ತಿಗಳು ಉತ್ತರ ಪ್ರದೇಶದ ಹಳ್ಳಿಯೊಂದರ ದೇವಸ್ಥಾನದ ಕಾಂಪೌಂಡ್‌ನಲ್ಲಿ ಮಾಂಸದ ತುಂಡುಗಳನ್ನು ಎಸೆದಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಗುಂಪೊಂದು ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿರುವ ಮೂರು ಮಾಂಸದ ಅಂಗಡಿಗಳಿಗೆ ಬೆಂಕಿ ಹಚ್ಚಿ ಪ್ರತಿಕಾರ ತೀರಿಸಿಕೊಂಡಿರುವ ಘಟನೆ ಶನಿವಾರ ನಡೆದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಪೊಲೀಸರ ಪ್ರಕಾರ, ತಾಲ್ಗ್ರಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ರಸೂಲಾಬಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೇವಸ್ಥಾನದ ಅರ್ಚಕ ಜಗದೀಶ್ ಜಾತವ್ ಅವರು ಮುಂಜಾನೆ 4 ಗಂಟೆ ಸುಮಾರಿಗೆ ದೇವಸ್ಥಾನದೊಳಗೆ ಮಾಂಸದ … Continue reading ಮುಯ್ಯಿಗೆ ಮುಯ್ಯಿ: ದೇವಸ್ಥಾನ ಆವರಣದಲ್ಲಿ ಮಾಂಸದ ತುಂಡು ಪತ್ತೆ, ಪ್ರತೀಕಾರವಾಗಿ ಮಾಂಸದ ಅಂಗಡಿಗಳಿಗೇ ಬೆಂಕಿ ಹಚ್ಚಿದ ಸ್ಥಳೀಯರು