ಬಿಎಸ್ಪಿ ಪಕ್ಷದ ಹಿತದೃಷ್ಟಿಯಿಂದ ತಮ್ಮ ಸೋದರಳಿಯ ಆಕಾಶ್ ಆನಂದ್ ಹೊರಹಾಕಲಾಗಿದೆ: ಮಾಯಾವತಿ ಸ್ಪಷ್ಟನೆ
ಲಕ್ನೋ: ಪಕ್ಷದ ಹಿತದೃಷ್ಟಿಯಿಂದ ಸೋಮವಾರ ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಬಿಎಸ್ಪಿಯಿಂದ ಹೊರಹಾಕಲಾಗಿದೆ ಅಂತ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಸ್ಪಷ್ಟ ಪಡಿಸಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ನಿನ್ನೆ ನಡೆದ ಬಿಎಸ್ಪಿಯ ಅಖಿಲ ಭಾರತ ಸಭೆಯಲ್ಲಿ, ಆಕಾಶ್ ಆನಂದ್ ಅವರನ್ನು ರಾಷ್ಟ್ರೀಯ ಸಂಯೋಜಕ ಸೇರಿದಂತೆ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಯಿತು, ಏಕೆಂದರೆ ಅವರ ಮಾವ ಅಶೋಕ್ ಸಿದ್ಧಾರ್ಥ್ ಅವರ ಪ್ರಭಾವದಿಂದ ನಿರಂತರ ಒಡನಾಟದಲ್ಲಿ ಇದ್ದರು. ಈ ಹಿನ್ನಲೆಯಲ್ಲಿ ಅವರನ್ನು ಪಕ್ಷದ ಹಿತದೃಷ್ಟಿಯಿಂದ ಪಕ್ಷದಿಂದ … Continue reading ಬಿಎಸ್ಪಿ ಪಕ್ಷದ ಹಿತದೃಷ್ಟಿಯಿಂದ ತಮ್ಮ ಸೋದರಳಿಯ ಆಕಾಶ್ ಆನಂದ್ ಹೊರಹಾಕಲಾಗಿದೆ: ಮಾಯಾವತಿ ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed