BIGG NEWS: ಇನ್ನೊಮ್ಮೆ ದೇವರು ದೊಡ್ಡಪ್ಪನಿಗೆ ಜೀವ ಕೊಡಲಿ ಎಂದು ಕಣ್ಣೀರು ಹಾಕಿದ ಪೃಥ್ವಿ ಕತ್ತಿ

ಬೆಳಗಾವಿ: ಸಚಿವ ಉಮೇಶ್‌ ಕತ್ತಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ದೊಡ್ಡಪ್ಪ ನೆನದು ಪುತ್ರ ಪೃಥ್ವಿ ಕತ್ತಿ ಕಣ್ಣೀರು ಹಾಕಿದ್ದಾರೆ. BIGG BREAKING NEWS: ನಾಳೆ ನಡೆಯಬೇಕಿದ್ದ ಬಿಜೆಪಿ ಜನೋತ್ಸವ 2ನೇ ಬಾರಿ ಮುಂದೂಡಿಕೆ   ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಮಾತನಾಡಿದ ಅವರು, ದೊಡ್ಡಪ್ಪ ಸಾವನ್ನಪ್ಪಿದ್ದು ನನಗೆ ನಂಬಲು ಆಗುತ್ತಿಲ್ಲ. ಅವರು ಇನ್ನೂ ಮನೆಗೆ ಬಂದು ನನಗೆ ಬೈಯುತ್ತಾರೆ ಎನ್ನುವ ಆಶಯದಲ್ಲಿದ್ದೇನೆ. ದೇವರು ಇನ್ನೊಮ್ಮೆ ದೊಡ್ಡಪ್ಪನಿಗೆ ಜೀವ ಕೊಡಲಿ ಎಂದು ಕಣ್ಣೀರು ಹಾಕಿದ್ದಾರೆ. ಅವರು ನನ್ನ ಪಾಲಿಗೆ ತಂದೆ-ತಾಯಿಯಾಗಿದ್ದರು. ನನ್ನ … Continue reading BIGG NEWS: ಇನ್ನೊಮ್ಮೆ ದೇವರು ದೊಡ್ಡಪ್ಪನಿಗೆ ಜೀವ ಕೊಡಲಿ ಎಂದು ಕಣ್ಣೀರು ಹಾಕಿದ ಪೃಥ್ವಿ ಕತ್ತಿ