BIGG NEWS : ಧಾರವಾಡದಲ್ಲಿ ‘ಬೀದಿನಾಯಿಗಳ ಉಪಟಳ’ಕ್ಕೆ ಮಾಸ್ಟರ್‌ ಪ್ಲ್ಯಾನ್‌ : ‘ ಕೆಂಪು ಬಣ್ಣದ ನೀರಿನ ಬಳಕೆ ‘ ಮೂಲಕ ಬ್ರೇಕ್‌ | stray dog

ಧಾರವಾಡ : ಬೀದಿ ನಾಯಿಗಳ ಹಾವಳಿ ರಾಜ್ಯದ ಹಲವು ಕಡೆಗಳಲ್ಲಿ ಹೆಚ್ಚಾಗಿದೆ. ಬೀದಿನಾಯಿಗಳ ಉಪಟಳಕ್ಕೆ ಧಾರವಾಡ ಜಿಲ್ಲೆಯ ವಿದ್ಯಾ ಕಾಶಿಯ ಜನ ಕಂಗಾಲಾಗಿದ್ದಾರೆ. ಬೀದಿ ನಾಯಿಗಳು ಹಾಡ ಹಗಲೇ ಮಕ್ಕಳ ಮೇಲೆ ವಯೋವೃದ್ಧರ ಮೇಲೆ ಸಾರ್ವಜನಿಕರ ಮೇಲೆ ದಾಳಿ ನಡೆಸುತ್ತಿವೆ. ರಾತ್ರಿ ವೇಳೆ ನಿರಂತರವಾಗಿ ಬೊಗಳುವುದು ಹಾಗೂ ಮನೆ ಮುಂದೆ ಅಂಗಡಿಗಳ ಮುಂದೆ ಹೊಲಸು ಮಾಡುವುದರಿಂದ ಧಾರವಾಡ ಜನರ ನೆಮ್ಮದಿಯನ್ನು ಹಾಳು ಮಾಡಿವೆ. BIGG NEWS: ರಾಜ್ಯ ಸರ್ಕಾರದ ತೆಕ್ಕಗೆ ಚಿತ್ರದುರ್ಗದ ಮುರುಘಾ ಮಠ; ಸಿಎಂ ಕೈಸೇರಿದೆ … Continue reading BIGG NEWS : ಧಾರವಾಡದಲ್ಲಿ ‘ಬೀದಿನಾಯಿಗಳ ಉಪಟಳ’ಕ್ಕೆ ಮಾಸ್ಟರ್‌ ಪ್ಲ್ಯಾನ್‌ : ‘ ಕೆಂಪು ಬಣ್ಣದ ನೀರಿನ ಬಳಕೆ ‘ ಮೂಲಕ ಬ್ರೇಕ್‌ | stray dog