BIGG NEWS : ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆಗೆ ವಿರೋಧ : ರಾಹುಲ್‌ ಕಣ್ಣಿದುರೇ ಯುವಕನೋರ್ವ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನ

ರಾಜಸ್ಥಾನ : ಇಂದು ಬೆಳಗ್ಗೆ ಜಾಲಾವರ ರಸ್ತೆಯಲ್ಲಿರುವ ಅನಂತಪುರ ಸ್ವಾಗತ ದ್ವಾರದಿಂದ  ರಾಹುಲ್​ ಗಾಂಧಿ  ನೇತೃತ್ವದ ಭಾರತ್ ಜೋಡೋ ಯಾತ್ರೆ ಆರೆಂಭಗೊಂಡಿದ್ದು, ಈ ಸಂದರ್ಭದಲ್ಲಿ ಯುವಕನೋರ್ವ ರಾಹುಲ್‌ ಆಗಮನಕ್ಕೆ  ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾನೆ BREAKING NEWS : ಕಾಂತಾರ ಚಿತ್ರ ರಿಲೀಸ್ ಬೆನ್ನಲ್ಲೇ ಮಂಡ್ಯದಲ್ಲಿ ಹೊಸ ಅವಾಂತರ: ʼಮೈಮೇಲೆ ದೆವ್ವ ಬಂದಂತೆ ಮಹಿಳೆಯ ವಂಚನೆ ಬೆಳಕಿಗೆ  ಅಷ್ಟೇ ಅಲ್ಲದೇ  ರಾಜೀವ್​ ಗಾಂಧಿ ಪ್ರತಿಮೆಗೆ ಲ್ಯಾಪ್​ಟಾಪ್​ ಸಹಾಯದಿಂದ ಮಾಲಾರ್ಪಣೆ ಮಾಡಲು ತೆರಳುತ್ತಿದ್ದಂತೆ  ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ನಾನು … Continue reading BIGG NEWS : ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆಗೆ ವಿರೋಧ : ರಾಹುಲ್‌ ಕಣ್ಣಿದುರೇ ಯುವಕನೋರ್ವ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನ