BIGG NEWS: ಬಾಗಲಕೋಟೆಯಲ್ಲಿ ಮಾರ್ಯಾದೆ ಹತ್ಯೆ; ಪ್ರೇಮಿಗಳಿಬ್ಬರನ್ನು ನಂಬಿಸಿ ಕೊಲೆ ಮಾಡಿದ ಪೋಷಕರು

ಬಾಗಲಕೋಟೆ: ಮಗಳು ಕಿಡ್ಯ್ನಾಪ್‌ ಆಗಿದ್ದಾಳೆ ಹುಡುಕಿಕೊಡಿ ಎಂದು ಪೊಲೀಸ್‌ ಠಾಣೆಯಲ್ಲಿ ಪೋಷಕರೊಬ್ಬರು ದೂರು ನೀಡಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. BIGG NEWS: ಮೈಸೂರಿನಲ್ಲಿ ಸುರಿಯುತ್ತಿರುವ ಮಳೆಗೆ ಅರಮನೆ ಆವರಣದ ಕೋಟೆ ಗೋಡೆ ಕುಸಿತ   ಮಗಳ ಪ್ರೀತಿಯ ವಿಚಾರವನ್ನು ಸಹಿಸಲಾಗದ ಅಪ್ಪನ ಆದೇಶದ ಮೇರೆಗೆ ಮಕ್ಕಳು, ಪ್ರೇಮಿಗಳು ನಂಬಿಸಿ ಮರ್ಯಾದೆ ಹತ್ಯೆ ಮಾಡಿರುವ ಪ್ರಕರಣ ವರದಿಯಾಗಿದೆ. ದೂರು ನೀಡಿದಾಗ ಸಂಶಯಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ , ಪ್ರೇಮಿಗಳು ಒಂದು ಮಾಡುವುದಾಗಿ ನಂಬಿಸಿದ ಪೋಷಕರು ಮೇಲ್ನೋಟಕ್ಕೆ ಪ್ರೀತಿ … Continue reading BIGG NEWS: ಬಾಗಲಕೋಟೆಯಲ್ಲಿ ಮಾರ್ಯಾದೆ ಹತ್ಯೆ; ಪ್ರೇಮಿಗಳಿಬ್ಬರನ್ನು ನಂಬಿಸಿ ಕೊಲೆ ಮಾಡಿದ ಪೋಷಕರು