BIG NEWS: ʻಪತ್ನಿಗೆ ಮನೆ ಕೆಲಸ ಮಾಡು ಅಂತಾ ಹೇಳುವುದು ಕ್ರೌರ್ಯವಲ್ಲʼ: ಬಾಂಬೆ ಹೈಕೋರ್ಟ್

ಮುಂಬೈ: ವಿವಾಹಿತ ಮಹಿಳೆಗೆ(ಪತ್ನಿ) ಮನೆಕೆಲಸ ಮಾಡುವಂತೆ ಹೇಳುವುದು ಕ್ರೌರ್ಯವಲ್ಲ ಎಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠ ಮಹಿಳೆಯ ಆರೋಪವನ್ನು ತಳ್ಳಿಹಾಕಿದ್ದು, ಪತಿ ವಿರುದ್ಧದ ಎಫ್‌ಐಆರ್‌ಅನ್ನು ರದ್ದುಗೊಳಿಸಿದೆ. ನ್ಯಾಯಮೂರ್ತಿಗಳಾದ ವಿಭಾ ಕಂಕಣವಾಡಿ ಮತ್ತು ರಾಜೇಶ್ ಪಾಟೀಲ್ ಅವರ ವಿಭಾಗೀಯ ಪೀಠ, ಅಕ್ಟೋಬರ್ 21 ರಂದು, ವ್ಯಕ್ತಿ ಮತ್ತು ಅವನ ಪೋಷಕರ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ಅನ್ನು ರದ್ದುಗೊಳಿಸಿತು. ಮದುವೆಯಾದ ಒಂದು ತಿಂಗಳ ಕಾಲ ನನ್ನನ್ನು ಮನೆಯವರೆಲ್ಲರೂ ಚೆನ್ನಾಗಿ ನೋಡಿಕೊಂಡರು. ನಂತ್ರ ಮನೆಯವರೆಲ್ಲರೂ ನನ್ನನ್ನು ಮನೆಕೆಲಸದವರಂತೆ ಕಾಣುತ್ತಿದ್ದರು. ನನ್ನನ್ನು ʻಸೇವಕಿʼ ಎಂಬಂತೆ … Continue reading BIG NEWS: ʻಪತ್ನಿಗೆ ಮನೆ ಕೆಲಸ ಮಾಡು ಅಂತಾ ಹೇಳುವುದು ಕ್ರೌರ್ಯವಲ್ಲʼ: ಬಾಂಬೆ ಹೈಕೋರ್ಟ್