Big Breaking News: ಅಸಮಾಧಾನದ ಬೆನ್ನಲೇ ಸಚಿವರ ಹಲವು ಖಾತೆ ಬದಲಾವಣೆ, ಸಿಎಂ ಆದೇಶ : ಇಲ್ಲಿದೆ ನೂತನ ಸಚಿವರ ಪಟ್ಟಿ
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ನಂತರ ಭುಗಿಲೆದಿದ್ದ ಅಸಮಾಧಾನವನ್ನು ಹೋಗಲಾಡಿಸಲು ಸಿಎಂ ಮುಂದಾಗಿದ್ದು, ಮತ್ತೆ ಖಾತೆ ಹಂಚಿಕೆಯಲ್ಲಿ ಬದಲಾವಣೆ ಮಾಡಿದ್ದಾರೆ. ಪ್ರಾಥಮಿಕ ಮೂಲಗಳ ಪ್ರಕಾರ ಬದಲಾವಣೆಯಾಗಿರುವ ಸಚಿವರ ಖಾತೆಯ ವಿವರ ಹೀಗಿದೆ. ಸ್ಕಿನ್ ಸಮಸ್ಯೆ ನಿವಾರಣೆಯಿಂದ ತೂಕ ಇಳಿಕೆವರೆಗೆ ಅನನಾಸು ಬೆಸ್ಟ್ ಜೆ.ಸಿ ಮಾಧುಸ್ವಾಮಿ-ವೈದ್ಯಕೀಯ ಶಿಕ್ಷಣ ಕೆ. ಗೋಪಾಲಯ್ಯ -ಅಬಕಾರಿ ಆರ್.ಶಂಕರ್- ತೋಟಗಾರಿಕೆ ಮತ್ತು ರೇಶ್ಮೆ ಇಲಾಖೆ ಎಟಿಬಿ ನಾಗರಾಜ್-ಪೌರಾಡಳಿತ, ಸಕ್ಕರೆ ಖಾತೆ ಕೆ.ಸಿ ನಾರಾಯಣ ಗೌಡ-ಯುವಜನ ಖಾತೆ ಸೇವೆ ಮತ್ತು … Continue reading Big Breaking News: ಅಸಮಾಧಾನದ ಬೆನ್ನಲೇ ಸಚಿವರ ಹಲವು ಖಾತೆ ಬದಲಾವಣೆ, ಸಿಎಂ ಆದೇಶ : ಇಲ್ಲಿದೆ ನೂತನ ಸಚಿವರ ಪಟ್ಟಿ
Copy and paste this URL into your WordPress site to embed
Copy and paste this code into your site to embed