ತುಮಕೂರಲ್ಲಿ ರೌಡಿ ಶೀಟರ್ ಮೇಲೆ ಪೊಲೀಸರ ಗುಂಡೇಟು: ಮನೋಜ್ ಆಲಿಯಾಸ್ ಮಂಡೇಲಾ ಅರೆಸ್ಟ್

ತುಮಕೂರು: ಬಂಡೆನಾಗನ ಮೇಲೆ ಕೊಲೆಗೆ ಯತ್ನಿಸಿ ಮಚ್ಚು ಬಿಸಿ ಪಾರಿಯಾಗಿದ್ದಂತ ರೌಡಿ ಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿ ಬಂಧಿಸಿರೋ ಘಟನೆ ತುಮಕೂರಿನ ಒಕ್ಕೋಡಿ ಬಳಿಯಲ್ಲಿ ನಡೆದಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಿಗ್ಗೆ ಬಂಡೆ ನಾಗನ ಮೇಲೆ ಕೊಲೆಗೆ ಮನೋಜ್ ಆಲಿಯಾಸ್ ಮಂಡೇಲಾ ಯತ್ನಿಸಿದ್ದನು. ರೌಡಿ ಶೀಟರ್ ಆಗಿದ್ದಂತ ಮನೋಜ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಮನೋಜ್ ಬೀಸಿದಂತ ಮಚ್ಚೇಟಿನಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಂತ ಬಂಡೆನಾಗ, ಮನೋಜ್ ತುಮಕೂರಿನ ಒಕ್ಕೋಡಿ ಬಳಿಯಲ್ಲಿ ತಲೆಮರೆಸಿಕೊಂಡಿರೋ ಮಾಹಿತಿಯನ್ನು … Continue reading ತುಮಕೂರಲ್ಲಿ ರೌಡಿ ಶೀಟರ್ ಮೇಲೆ ಪೊಲೀಸರ ಗುಂಡೇಟು: ಮನೋಜ್ ಆಲಿಯಾಸ್ ಮಂಡೇಲಾ ಅರೆಸ್ಟ್