BREAKING NEWS: ಮದ್ಯದ ನೀತಿ ಅಕ್ರಮ ಪ್ರಕರಣ; ಸಿಬಿಐನಿಂದ ದೆಹಲಿ ಉಪಮುಖ್ಯಮಂತ್ರಿ ʻಮನೀಶ್ ಸಿಸೋಡಿಯಾʼ ಬ್ಯಾಂಕ್ ಲಾಕರ್‌ ಪರಿಶೀಲನೆ

ನವದೆಹಲಿ: ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ(Manish Sisodia) ಮದ್ಯದ ನೀತಿಯಲ್ಲಿ ಅಕ್ರಮ ನಡೆದಿದೆ ಎಂಬ ತನಿಖೆಗೆ ಸಂಬಂಧಿಸಿದಂತೆ, ಇಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಸಿಸೋಡಿಯಾ ಅವರ ಗಾಜಿಯಾಬಾದ್ ಬ್ಯಾಂಕ್‌ ಲಾಕರ್‌ನ ಶೋಧನೆ ನಡೆಸುತ್ತಿದ್ದಾರೆ. ಸುಮಾರು ಎರಡು ವಾರಗಳ ಹಿಂದೆ ಸಿಸೋಡಿಯಾ ಅವರ ಮನೆಯ ಮೇಲೆ ಸಿಬಿಐ ದಾಳಿ ನಡೆಸಿತ್ತು. ನಿನ್ನೆ ಅವರು ʻತಮ್ಮ ಲಾಕರ್‌ನಲ್ಲಿ ಏನೂ ಸಿಗುವುದಿಲ್ಲʼ ಎಂದು ಹೇಳಿದ್ದರು. ನಾಳೆ ಸಿಬಿಐ ನಮ್ಮ ಬ್ಯಾಂಕ್ ಲಾಕರ್ ಮೇಲೆ ದಾಳಿ ನಡೆಸಲಿದೆ. ಆಗಸ್ಟ್ 19 ರಂದು … Continue reading BREAKING NEWS: ಮದ್ಯದ ನೀತಿ ಅಕ್ರಮ ಪ್ರಕರಣ; ಸಿಬಿಐನಿಂದ ದೆಹಲಿ ಉಪಮುಖ್ಯಮಂತ್ರಿ ʻಮನೀಶ್ ಸಿಸೋಡಿಯಾʼ ಬ್ಯಾಂಕ್ ಲಾಕರ್‌ ಪರಿಶೀಲನೆ