ಹೈದರಾಬಾದ್ನ ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ತೆಲಂಗಾಣ ಖಾದ್ಯಗಳನ್ನು ಸವಿದ ಪ್ರಧಾನಿ ಮೋದಿ!
ಹೈದರಾಬಾದ್: ಹೈದರಾಬಾದ್ನ ಎಚ್ಐಸಿಸಿಯಲ್ಲಿ ನಡೆದ ಬಿಜೆಪಿಯ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ತೆಲಂಗಾಣದ ವಿಶೇಷ ಭಕ್ಷ್ಯಗಳನ್ನು ತಯಾರಿಸಲಾಗಿತ್ತು. ಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಸೇರಿದಂತೆ ಬಿಜೆಪಿಯ ಉನ್ನತ ನಾಯಕರಿಗಾಗಿ 50 ಖಾದ್ಯಗಳನ್ನು ಒಳಗೊಂಡಿರುವ ವಿಸ್ತಾರವಾದ ಮೆನುವನ್ನು ಸಿದ್ಧಪಡಿಸಲಾಗಿತ್ತು. ನಾಡಿನ ವಿವಿಧೆಡೆಯಿಂದ ಬಂದ ನಾಯಕರ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ಮೆನು ಸಿದ್ಧಪಡಿಸಿದವರು ಕ್ಯಾಟರರ್ ಜಿ ಯಾದಮ್ಮ. ಸಿದ್ಧಿಪೇಟ್ ಜಿಲ್ಲೆಯ ಗುಡತಿಪಲ್ಲಿ ಗ್ರಾಮದವರಾದ ಯಾದಮ್ಮ ಅವರನ್ನು ವಿಮಾನದಲ್ಲಿ ಹೈದರಾಬಾದ್ಗೆ ಕರೆದೊಯ್ಯಲಾಯಿತು. ವಿವಿಧ ಖಾದ್ಯಗಳ ಲಿಸ್ಟ್ … Continue reading ಹೈದರಾಬಾದ್ನ ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ತೆಲಂಗಾಣ ಖಾದ್ಯಗಳನ್ನು ಸವಿದ ಪ್ರಧಾನಿ ಮೋದಿ!
Copy and paste this URL into your WordPress site to embed
Copy and paste this code into your site to embed